Home ಸುದ್ಧಿಗಳು ಪ್ರಾದೇಶಿಕ ಜ್ಞಾನಸುಧಾ: ಗಾಲಿಕುರ್ಚಿ ವಿತರಣೆ

ಜ್ಞಾನಸುಧಾ: ಗಾಲಿಕುರ್ಚಿ ವಿತರಣೆ

466
0

ಕಾರ್ಕಳ: ಕಾರ್ಕಳ ಗಣಿತನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥಾಪಕ ಗೋಪ ಶೆಟ್ಟಿಯವರ ಜನ್ಮಶತಾಬ್ದಿ ನುಡಿನಮನ ಕಾರ್ಯಕ್ರಮದಲ್ಲಿ, ಕುಕ್ಕುಂದೂರು ಹಾಗೂ ಅಜೆಕಾರು ವ್ಯಾಪ್ತಿಯ 9 ದಿವ್ಯಾಂಗರಿಗೆ ಗಾಲಿಕುರ್ಚಿಯನ್ನು
ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ಮಂಗಳೂರು ಪ್ರಾಂತ್ಯಾಧಿಕಾರಿಣಿ ಸಿಸ್ಟರ್ ಕ್ರಿಸ್ಟೆಲ್ಲ, ಡಾ.ರಾಮಚಂದ್ರ ಜೋಷಿ, ಸುರತ್ಕಲ್‌ನ ಎನ್.ಐ.ಟಿ.ಕೆಯ ಪ್ರೊ ಎಸ್.ಎಂ.ಹೆಗ್ಡೆ, ಆಡಳಿತ ಮಂಡಳಿ ಸದಸ್ಯ ಎ. ಶಾಂತಿರಾಜ ಹೆಗ್ಡೆ, ಎಪಿಜಿಇಟಿ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಪದವಿಪೂರ್ವ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.