Home ಸುದ್ಧಿಗಳು ಪ್ರಾದೇಶಿಕ ಶ್ರೀಕೃಷ್ಣ ಮಠಕ್ಕೆ ಉದ್ಯಮಿ ಪುರೋಷೋತ್ತಮ ಶೆಟ್ಟಿಯವರ ಹೊರೆಕಾಣಿಕೆ

ಶ್ರೀಕೃಷ್ಣ ಮಠಕ್ಕೆ ಉದ್ಯಮಿ ಪುರೋಷೋತ್ತಮ ಶೆಟ್ಟಿಯವರ ಹೊರೆಕಾಣಿಕೆ

426
0

ಉಡುಪಿ: ಶ್ರೀಕೃಷ್ಣ ಮಠಕ್ಕೆ ಉಜ್ವಲ್ ಡೆವಲಪ್ಪರ್ಸ್ ನ ಮಾಲಕರಾದ ಪುರೋಷೋತ್ತಮ ಶೆಟ್ಟಿಯವರು ಅನ್ನದಾನಕ್ಕಾಗಿ ಹೊರೆಕಾಣಿಕೆಯಾಗಿ ಅಕ್ಕಿ, ಬೆಲ್ಲ, ಕಾಯಿಗಳನ್ನು ನೀಡಿ ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಪ್ರದೀಪ್, ಶ್ರೀಶ ಭಟ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.