ಮಣಿಪಾಲ, ಜೂ.10: ಮಾಹೆ ಎಂಐಟಿಯ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ ಎಸ್ ಮದ್ದೋಡಿ ಅವರಿಗೆ ಪರಿಸರ ಶಿಕ್ಷಣ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಅತ್ಯುತ್ತಮ ಕೆಲಸಕ್ಕಾಗಿ ಪ್ರತಿಷ್ಠಿತ ಇಂಡಿಯಾ ಪ್ರೈಮ್ ಐಕಾನ್ ಪ್ರಶಸ್ತಿ 2025 ಲಭಿಸಿದೆ. ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರ ಅಭಿವೃದ್ಧಿಯತ್ತ ರೂಪಿಸುವ ಜವಾಬ್ದಾರಿ, ವಿದ್ಯಾರ್ಥಿಗಳ ಸಬಲೀಕರಣ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸುವ ಅವರ ಕಾರ್ಯಕ್ಕೆ ಈ ಗೌರವ ಸಿಕ್ಕಿದೆ.
ಡಾ. ಬಾಲಕೃಷ್ಣ ಎಸ್ ಮದ್ದೋಡಿಗೆ ಇಂಡಿಯಾ ಪ್ರೈಮ್ ಐಕಾನ್ 2025 ಪ್ರಶಸ್ತಿ
ಡಾ. ಬಾಲಕೃಷ್ಣ ಎಸ್ ಮದ್ದೋಡಿಗೆ ಇಂಡಿಯಾ ಪ್ರೈಮ್ ಐಕಾನ್ 2025 ಪ್ರಶಸ್ತಿ
Date:




By
ForthFocus™