Home ಸುದ್ಧಿಗಳು ಪ್ರಾದೇಶಿಕ ಭಜನಾ ತರಬೇತಿ ಉದ್ಘಾಟನೆ

ಭಜನಾ ತರಬೇತಿ ಉದ್ಘಾಟನೆ

923
0

ಉಡುಪಿ: ಶ್ರೀ ಮಹಾಮಾಯ ಭಜನಾ ಮಂಡಳಿ ಈಶ್ವರನಗರ ಮಣಿಪಾಲ ಇದರ ಅಧ್ಯಕ್ಷರಾದ ಮಾಯಾ ಕಾಮತ್ ರವರ ಮಾರ್ಗದರ್ಶನದಲ್ಲಿ ಶ್ರೀ ಮೂಕಾಂಬಿಕಾ ಭಜನಾ ಮಂದಿರ ಪೊಲೀಸ್ ಲೇನ್ ಇಲ್ಲಿ ಭಜನಾ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ರಾಮಕ್ಷತ್ರಿಯ ಯುವ ಸಂಘ ಉಡುಪಿ ನಗರ ಘಟಕದ ಅಧ್ಯಕ್ಷ ಸೂರ್ಯಕುಮಾರ್ ಉದ್ಘಾಟನೆ ನೆರವೇರಿಸಿದರು.

ಮೂಕಾಂಬಿಕಾ ಭಜನಾ ಮಂದಿರದ ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ರಾಘವೇಂದ್ರ ರಾವ್, ಪ್ರಚಾರ ಸಮಿತಿಯ ಗೋಪಾಲಕೃಷ್ಣ, ಪ್ರಕಾಶ ಸುವರ್ಣ ಕಟಪಾಡಿ, ಮಹಾಮಾಯ ಭಜನಾ ಮಂಡಳಿಯ ಸ್ಥಾಪಕಿ ಮೋಹಿನಿ ಭಟ್, ರಾಮಕ್ಷತ್ರಿಯ ಯುವ ಸಂಘ ಉಡುಪಿ ಇದರ ಗೌರವಾಧ್ಯಕ್ಷ ಸತೀಶ್ಚಂದ್ರ, ಕಾರ್ಯದರ್ಶಿ ಗುರುಪ್ರಸಾದ್, ರಮ್ಯಾ ಮಲ್ಯ, ಪೊಲೀಸ್ ಅಧಿಕಾರಿಗಳು, ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.