ಕಾರ್ಕಳ, ಡಿ.16: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿಯಲ್ಲಿ ಕಾರ್ಕಳ ತಾಲೂಕು ಮಟ್ಟದ ಕನ್ನಡ ಪ್ರಬಂಧ ಸ್ಪರ್ದೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಇಬ್ಬನಿ ದ್ವಿತೀಯ ಸ್ಥಾನಿಯಾಗಿ ಉಡುಪಿ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಪ್ರಬಂಧ ಸ್ಪರ್ಧೆ: ಜ್ಞಾನಸುಧಾದ ಇಬ್ಬನಿ ಜಿಲ್ಲಾಮಟ್ಟಕ್ಕೆ
ಪ್ರಬಂಧ ಸ್ಪರ್ಧೆ: ಜ್ಞಾನಸುಧಾದ ಇಬ್ಬನಿ ಜಿಲ್ಲಾಮಟ್ಟಕ್ಕೆ
Date:




By
ForthFocus™