ಬೆಂಗಳೂರು, ಸೆ.20: ಗ್ರಾಮದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಘನತ್ಯಾಜ್ಯ ವಿಲೇವಾರಿ ಕುರಿತು ದೂರುಗಳಿದ್ದಲ್ಲಿ, ಪಂಚಮಿತ್ರ ಸಹಾಯವಾಣಿ 8277506000 ಗೆ ಕರೆ ಮಾಡಿ. ವಾಟ್ಸಾಪ್ ಮೂಲಕವೂ ದೂರು ಸಲ್ಲಿಸಬಹುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಪಂಚಮಿತ್ರ ಸಹಾಯವಾಣಿ ಬಳಸಲು ಸೂಚನೆ
ಪಂಚಮಿತ್ರ ಸಹಾಯವಾಣಿ ಬಳಸಲು ಸೂಚನೆ
Date:




By
ForthFocus™