Sunday, July 26, 2026
Sunday, July 26, 2026

ಗೆಳೆಯರ ಬಳಗ (ರಿ) ವಿಷ್ಣುನಗರ ಕೆಳಾರ್ಕಳಬೆಟ್ಟು: ಸ್ವಚ್ಛತಾ ಅಭಿಯಾನ

ಗೆಳೆಯರ ಬಳಗ (ರಿ) ವಿಷ್ಣುನಗರ ಕೆಳಾರ್ಕಳಬೆಟ್ಟು: ಸ್ವಚ್ಛತಾ ಅಭಿಯಾನ

Date:

ಉಡುಪಿ, ಜು.26: ಗೆಳೆಯರ ಬಳಗ (ರಿ) ವಿಷ್ಣುನಗರ ಕೆಳಾರ್ಕಳಬೆಟ್ಟು ಇದರ ವತಿಯಿಂದ ಭಾನುವಾರ ತೆಂಕನಿಡಿಯೂರು ಕಾಲೇಜು ಮುಖ್ಯ ರಸ್ತೆಯನ್ನು ಸಂಘದ ಅಧ್ಯಕ್ಷರಾದ ಸಂದೇಶ ಸುವರ್ಣರ ಮಾರ್ಗದರ್ಶನದಲ್ಲಿ ಶ್ರಮದಾನದ ಮೂಲಕ ಎರಡೂ ಬದಿಯಲ್ಲಿ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು. ಹಿರಿಯರಾದ ಗಿರಿಯ ಮೇಸ್ತ್ರಿ, ಕಾರ್ಯದರ್ಶಿ ದಿನೇಶ್ ಕುಮಾರ್, ಪ್ರಕಾಶ್ ಆಚಾರ್, ವಿನೋದ್, ರವಿ, ಅಶ್ವಜಿತ್, ಪ್ರಕಾಶ್ ಗಾಣಿಗ, ರೋಹಿತ್, ನಿತಿನ್, ಪ್ರಶಾಂತ್ ಪೂಜಾರಿ, ನಿಖಿಲ್, ಹರೀಶ್, ಚರಣ್, ಹರೀಶ್ ಪೂಜಾರಿ, ಗಣೇಶ್, ರಾಜೇಶ್ ಹಾಗು ಮುಖ್ಯ ರಸ್ತೆಯ ಬದಿಯಲ್ಲಿ ಹಲವು ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ತಾರಾನಾಥ್ ಶ್ರಮದಾನದಲ್ಲಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!