ಉಡುಪಿ, ಜ.5: ಉಡುಪಿ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವು ಪ್ರಗತಿಯಲ್ಲಿದ್ದು, ಸೋಮವಾರ ಸುತ್ತುಪೌಳಿಯಲ್ಲಿನ ದಾರಂದ ಮುಹೂರ್ತವು ನೆರವೇರಿತು.

ಜೀರ್ಣೋದ್ಧಾರ ಸಮಿತಿ, ದೇವಳದ ಆಡಳಿತ ಸಮಿತಿ, ಯುವಕ ಮಂಡಲ, ಮಹಿಳಾ ಮಂಡಲದ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Date: