ಯು.ಬಿ.ಎನ್.ಡಿ., ಅ.7: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ವಿರುದ್ಧ ಬಲವಾದ ಪ್ರತ್ಯುತ್ತರ ನೀಡಿದ ಭಾರತ, ತನ್ನ ನೆರೆಯ ದೇಶವು ತನ್ನದೇ ಆದ ಜನರ ಮೇಲೆ ಬಾಂಬ್ ದಾಳಿ ಮಾಡಿ ವ್ಯವಸ್ಥಿತ ನರಮೇಧವನ್ನು ನಡೆಸುತ್ತಿದೆ ಎಂದು ಹೇಳಿದೆ.
ಮಹಿಳೆಯರು, ಶಾಂತಿ ಮತ್ತು ಸುರಕ್ಷತೆಯ ಕುರಿತಾದ ಯು.ಎನ್.ಎಸ್.ಸಿ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್, ಪಾಕಿಸ್ತಾನವು 1971 ರಲ್ಲಿ ಆಪರೇಷನ್ ಸರ್ಚ್ಲೈಟ್ ಅನ್ನು ನಡೆಸಿದೆ ಎಂದು ಹೇಳಿದರು.




By
ForthFocus™