Home ಸುದ್ಧಿಗಳು ಪ್ರಾದೇಶಿಕ ಬನ್ನಂಜೆ- ಲಸಿಕಾ ಅಭಿಯಾನ

ಬನ್ನಂಜೆ- ಲಸಿಕಾ ಅಭಿಯಾನ

432
0

ಉಡುಪಿ: ಉಡುಪಿ ನಗರದ ಬನ್ನಂಜೆ ಹಾಗೂ ಶಿರಿಬೀಡು ವಾರ್ಡ್ ಇದರ ಲಸಿಕಾ ಅಭಿಯಾನ ಸರಸ್ಪತಿ ಶಾಲೆಯಲ್ಲಿ ನಡೆಯಿತು. ಶಿರಿಬೀಡು ನಗರಸಭಾ ಸದಸ್ಯ ಟಿ ಜಿ ಹೆಗ್ಡೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಬನ್ನಂಜೆ ವಾರ್ಡ್ ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಮ್ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಅರೋಗ್ಯ ಇಲಾಖೆ ಸಹಕಾರದೊಂದಿಗೆ 500 ಡೋಸ್ ಲಸಿಕೆ ನೀಡಲಾಯಿತು.

ಉಡುಪಿ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್, ಡಾ. ಹೇಮಂತ್, ಎಎಸ್ಐ ವಾಸಪ್ಪ ನಾಯ್ಕ್, ಶಶಿಧರ್, ಸುರೇಶ ಶೇರಿಗಾರ, ಮಹೇಶ್ ಪೂಜಾರಿ, ಹರೀಶ್ ರಾಮ್, ಮಹೇಶ್ ಶೆಟ್ಟಿ, ಸುರೇಶ್ ಶೇರಿಗಾರ್, ಸಂದೀಪ್, ಅಭಿಲಾಷ್, ಸಚಿನ್ ಕೋಟ್ಯಾನ್, ಸುಧೀರ್, ಸಚಿನ್ ಪ್ರಭು, ವಿಠಲ್ ಆಚಾರ್ಯ, ಅಶೋಕ್ ಶೆಟ್ಟಿ, ರಮೇಶ್ ಪೂಜಾರಿ, ಉಜ್ವಲ್ ಕಿರಣ್, ನಾಗರಾಜ್, ಭುಜಂಗ ಶೆಟ್ಟಿ, ಆನಂದ, ಉದಯ, ಮೋಹನ್ ಶೆಟ್ಟಿ, ನಾಗಪ್ರಸಾದ್, ನಿತ್ಯಾನಂದ್, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.