ಉಡುಪಿ, ಜು.20: ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಜುಲೈ 21 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 8.45 ಕ್ಕೆ ಬಾರಕೂರಿನ ಮಲ್ಲಿಕ್ ದಿನಾರ್ ಮಸೀದಿ, ಸೈಂಟ್ ಪೀಟರ್ಸ್ ಚರ್ಚ್, ಪಂಚಲಿಂಗೇಶ್ವರ ದೇವಸ್ಥಾನ, ಕತ್ತಲೆ ಬಸದಿ ಹಾಗೂ ಕಲ್ಚಪ್ರ ಕ್ಕೆ ಭೇಟಿ ನೀಡಿ, ನಂತರ ಕುಮಟಾಗೆ ಪ್ರಯಾಣ ಬೆಳೆಸಲಿದ್ದಾರೆ.
ಆರೋಗ್ಯ ಸಚಿವ ಯು.ಟಿ ಖಾದರ್ ಬಾರಕೂರು ಪ್ರವಾಸ ಕಾರ್ಯಕ್ರಮ
ಆರೋಗ್ಯ ಸಚಿವ ಯು.ಟಿ ಖಾದರ್ ಬಾರಕೂರು ಪ್ರವಾಸ ಕಾರ್ಯಕ್ರಮ
Date:




By
ForthFocus™