Tuesday, March 24, 2026
Tuesday, March 24, 2026

ಇಂಡೊನೇಷ್ಯಾಗೆ ಆಮ್ಲಜನಕ ನೀಡಿದ ಐರಾವತ

ಇಂಡೊನೇಷ್ಯಾಗೆ ಆಮ್ಲಜನಕ ನೀಡಿದ ಐರಾವತ

Date:

ಜಕಾರ್ತ: ಕೊರೊನಾ ವಿರುದ್ಧದ ಹೋರಾಟದಲ್ಲಿ ನೆರೆಯ ಮಿತ್ರ ರಾಷ್ಟ್ರಗಳಿಗೆ ಭಾರತದ ಸಹಾಯಹಸ್ತ ಮುಂದುವರಿದಿದ್ದು, ಮಿಷನ್ ಸಾಗರ್ ಮೂಲಕ ಇಂಡೊನೇಷ್ಯಾಗೆ ಆಮ್ಲಜನಕ ಕಂಟೇನರ್ ಗಳನ್ನು ನೀಡಲಾಗಿದೆ.

10 ಆಮ್ಲಜನಕ ಕಂಟೇನರ್ ಗಳನ್ನು ಹೊತ್ತ ನೌಕಾಪಡೆಯ ಐ.ಎನ್.ಎಸ್. ಐರಾವತ ನೌಕೆಯು ಮಂಗಳವಾರ ಜಕಾರ್ತ ಬಂದರು ತಲುಪಿತು. ನೌಕೆಯನ್ನು ಇಂಡೊನೇಷ್ಯಾ ನೌಕಾಪಡೆಯ ಅಧಿಕಾರಿಗಳು ಬರಮಾಡಿಕೊಂಡರು.

ಮೇ 10 ರಂದು ಆರಂಭಗೊಂಡ ಮಿಷನ್ ಸಾಗರ್ ಮೂಲಕ ಮಿತ್ರ ರಾಷ್ಟ್ರಗಳಿಗೆ ಭಾರತ ವೈದ್ಯಕೀಯ ಸಲಕರಣೆಗಳನ್ನು ಒದಗಿಸಿದೆ. ಇಂಡೊನೇಷ್ಯಾ ಮತ್ತು ಭಾರತ ಜಂಟಿಯಾಗಿ ಈ ಹಿಂದೆ ನೌಕಾಪಡೆಯ ಸಮರಾಭ್ಯಾಸವನ್ನು ನಡೆಸಿದ್ದು ಉಭಯ ದೇಶಗಳು ಉತ್ತಮ ಬಾಂಧವ್ಯವನ್ನು ಹೊಂದಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆಸ್ಟ್ರೋ ಮೋಹನ್ ಅವರಿಗೆ ಅಂತರರಾಷ್ಟ್ರೀಯ ಗೌರವ

ಉಡುಪಿ, ಮಾ.23: ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕರು ಹಾಗೂ ಕ್ಯಾನನ್ ಇಓಎಸ್...

ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸಲು ನೂತನ ವ್ಯವಸ್ಥೆ

ಬೆಂಗಳೂರು, ಮಾ.23: ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸಲು ನೂತನ ವ್ಯವಸ್ಥೆ ರೂಪಿಸಲಾಗಿದೆ...

ಅಡಿಕೆ ಹಾನಿಕಾರಕವಲ್ಲ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

ಬೆಂಗಳೂರು, ಮಾ.23: ಅಡಿಕೆ ಮತ್ತು ಅಡಿಕೆ ಹಾಳೆಯು ಕ್ಯಾನ್ಸರ್ ಕಾರಕ ಎಂಬುದರ...

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮ ವಹಿಸಿದ ದೇವರ ದಾಸಿಮಯ್ಯ: ಎಂ.ಎ.ಗಫೂರ್

ಉಡುಪಿ, ಮಾ.23: ಹನ್ನೊಂದನೇ ಶತಮಾನದ ಆದ್ಯ ವಚನಕಾರ, ನೇಕಾರ ಸಮುದಾಯದ ಆರಾಧ್ಯ...
error: Content is protected !!