Home ಸುದ್ಧಿಗಳು ಪ್ರಾದೇಶಿಕ ಪ್ರಾಕೃತಿಕ ವಿಕೋಪ-ಪರಿಹಾರ ಧನ ಚೆಕ್ ವಿತರಣೆ

ಪ್ರಾಕೃತಿಕ ವಿಕೋಪ-ಪರಿಹಾರ ಧನ ಚೆಕ್ ವಿತರಣೆ

433
0

ಬ್ರಹ್ಮಾವರ: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ 2 ಕುಟುಂಬಗಳಿಗೆ ಬ್ರಹ್ಮಾವರ ಶಾಸಕರ ಕಚೇರಿಯಲ್ಲಿ ಮಂಗಳವಾರ ಒಟ್ಟು ರೂ. 1,16,844/- ಮೊತ್ತದ ಪರಿಹಾರ ಧನದ ಚೆಕ್ ನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.

ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಶಾಂತಿ ಪೂಜಾರ್ತಿ ಅವರಿಗೆ ರೂ. 75,000/-, ಸತೀಶ್ ಕುಮಾರ್ ಅವರಿಗೆ ರೂ. 41,844/- ಸೇರಿದಂತೆ ಒಟ್ಟು ರೂ. 1,16,844/- ಮೊತ್ತದ ಚೆಕ್ ನ್ನು ಶಾಸಕರು ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.