Sunday, February 23, 2025
Sunday, February 23, 2025

ಉಡುಪಿ: ಗಾಳಿ ಮಳೆ, ಸಿಡಿಲಿಗೆ ಹಲವೆಡೆ ಹಾನಿ

ಉಡುಪಿ: ಗಾಳಿ ಮಳೆ, ಸಿಡಿಲಿಗೆ ಹಲವೆಡೆ ಹಾನಿ

Date:

ಉಡುಪಿ: ಗಾಳಿ ಮಳೆ ಹಾಗೂ ಸಿಡಿಲಿಗೆ ಜಿಲ್ಲೆಯ ಹಲವೆಡೆ ಹಾನಿಯಾಗಿವೆ.

ಕುಂದಾಪುರ ತಾಲೂಕು: ಕಾವ್ರಾಡಿ ಗ್ರಾಮದ ಸಂಜು ಮೊಗವೀರ ಇವರ ಮನೆಯ ಜಾನುವಾರು ಸಿಡಿಲು ಬಡಿದು ಮೃತ ಪಟ್ಟಿರುತ್ತದೆ. ಅಂದಾಜು ನಷ್ಟ- 45000. ಕಾವ್ರಾಡಿ ಗ್ರಾಮದ ಚಂದ್ರಯ್ಯ ಆಚಾರಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 60000

ಕಾವ್ರಾಡಿ ಗ್ರಾಮದ ಶಂಶಾದ್ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 30000

ಕರ್ಕುಂಜೆ ಗ್ರಾಮದ ರಾಮ ನಾಯ್ಕ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 50000

ಕರ್ಕುಂಜೆ ಗ್ರಾಮದ ಶ್ಯಾಮಲ ಶೆಡ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 45000

ಕರ್ಕುಂಜೆ ಗ್ರಾಮದ ಶಾರದಾ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 40000

ಗುಲ್ವಾಡಿ ಗ್ರಾಮದ ಸಲೀಕಾ ಬೀಬಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 10000

ಗುಲ್ವಾಡಿ ಗ್ರಾಮದ ಗಿರಿಜಾ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 65000

ಗುಲ್ವಾಡಿ ಗ್ರಾಮದ ಶಾರದ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 75000

ಆಲೂರು ಗ್ರಾಮದ ಹೂವಮ್ಮ ಪೂಜಾರ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 35000

ಶಂಕರನಾರಾಯಣ ಗ್ರಾಮದ ಪ್ರೇಮಾ ಆಚಾರ್ತಿ ಇವರ ಮನೆಯ ಜಾನುವಾರು ಕೊಟ್ಟಿಗೆ ಭಾಗಶ: ಹಾನಿ. ಅಂದಾಜು ನಷ್ಟ- 30000

ಶಂಕರನಾರಾಯಣ ಗ್ರಾಮದ ರುಕ್ಮಿಣಿ ನಾಯ್ಕಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 10000

ಶಂಕರನಾರಾಯಣ ಗ್ರಾಮದ ಜಯಲಕ್ಷ್ಮೀ ಶೆಡ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 20000

ಶಂಕರನಾರಾಯಣ ಗ್ರಾಮದ ಸಂಪಾವತಿ ಶೆಡ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 20000

ಉಡುಪಿ ತಾಲೂಕು: ದಿನಾಂಕ: 05.11.2021 ರಂದು ಉಡುಪಿ ತಾಲೂಕಿನ 41 ಶೀರೂರು ಗ್ರಾಮದ ಮಮತಾ ಪ್ರಭು ಕೋಂ ದೇವದಾಸ್‌ ಪ್ರಭು ಇವರ ವಾಸ್ತವ್ಯದ ಪಕ್ಕಾ ಮನೆಯ ಗೋಡೆಗೆ ಸಿಡಿಲು ಬಡಿದು ಭಾಗಶಃ ಹಾನಿ. ಅಂದಾಜು ನಷ್ಟ- 20000.

ಬೈರಂಪಳ್ಳಿ ಗ್ರಾಮದ ಬೊಗ್ಗು ಟಿ ಎಂ ಬಿನ್‌ ಕಿಟ್ಟ ಹಾಂಡ ವಾಸ್ತವ್ಯದ ಪಕ್ಕಾ ಮನೆಯ ಗೋಡೆಗೆ ಸಿಡಿಲು ಬಡಿದು ಭಾಗಶಃ ಹಾನಿ. ಅಂದಾಜು ನಷ್ಟ- 23000

ಕಾಪು ತಾಲೂಕು: ತಾಲೂಕಿನ ಕೋಟೆ ಗ್ರಾಮದ ಯಶೋದ ಶ್ರೀಯಾನ್ ಇವರ ಮನೆಯ ಗೋಡೆ ಸಿಡಿಲಿಗೆ ಹಾನಿ. ಅಂದಾಜು ನಷ್ಟ- 100000

ಕುರ್ಕಾಲು ಗ್ರಾಮದ ಜೂಲಿಯಾನ ಡಿಸೋಜ ಇವರ ಮನೆ ಸಿಡಿಲಿಗೆ ಭಾಗಶಃ ಹಾನಿ. ಅಂದಾಜು ನಷ್ಟ- 30000

ಕುರ್ಕಾಲು ಗ್ರಾಮದ ವೆಂಕಟರಮಣ ಆಚಾರ್ಯ ಇವರ ಮನೆ ಸಿಡಿಲಿಗೆ ಭಾಗಶಃ ಹಾನಿ. ಅಂದಾಜು ನಷ್ಟ- 80000

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!