ಕುಮಟಾ, ಮಾ.17: ಭೂತರಾಯ ಗೆಳೆಯರ ಬಳಗ ಲುಕ್ಕೇರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಂಬಿಗ ಸಮಾಜದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉತ್ತರ ಕನ್ನಡದ ಕುಮಟಾದ ಖ್ಯಾತ ಉರಗ ರಕ್ಷಕ ಪವನ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಅಂಬಿಗ ಸಮಾಜದ ಯಜಮಾನ ಗಂಗಾಧರ ಅಂಬಿಗ, ಗ್ರಾಮ ಪಂಚಾಯತ್ ಸದಸ್ಯ ಹನುಮಂತ ಪಟಗಾರ, ಕೆ.ಆರ್.ಎಸ್. ಪಕ್ಷದ ವೆಂಕಟೇಶ್ ಕೊಡಿಯಾ, ಶ್ರೀ ಭೂತರಾಜ ಗೆಳೆಯರ ಬಳಗ ಲುಕ್ಕೇರಿ ಅಧ್ಯಕ್ಷರಾದ ಹರೀಶ್ ಅಂಬಿಗ ಮುಂತಾದವರು ಉಪಸ್ಥಿತರಿದ್ದರು.
ಉರಗ ರಕ್ಷಕ ಪವನ್ ನಾಯ್ಕ್ ಅವರಿಗೆ ಸನ್ಮಾನ
ಉರಗ ರಕ್ಷಕ ಪವನ್ ನಾಯ್ಕ್ ಅವರಿಗೆ ಸನ್ಮಾನ
Date:




By
ForthFocus™