Home ಸುದ್ಧಿಗಳು ಪ್ರಾದೇಶಿಕ ಬಜಗೋಳಿ: ಯುವ ಕಾಂಗ್ರೆಸ್ ವತಿಯಿಂದ ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಣೆ

ಬಜಗೋಳಿ: ಯುವ ಕಾಂಗ್ರೆಸ್ ವತಿಯಿಂದ ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್ ವಿತರಣೆ

410
0

ಕಾರ್ಕಳ ಕ್ಷೇತ್ರದ ಬಜಗೋಳಿ ಅಂಗನವಾಡಿಯಲ್ಲಿ ನಲ್ಲೂರು, ಮುಡಾರು ದುರ್ಗಾ ಗ್ರಾಮದ 18 ಆಶಾ ಕಾರ್ಯಕರ್ತರಿಗೆ ದಿನಸಿ ಕಿಟ್ ಗಳನ್ನು ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಎ. ಶೆಟ್ಟಿ ಬಜಗೋಳಿ ಇವರ ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಕಳ ಪುರಸಭಾ ಸದಸ್ಯರಾದ ಶುಭದ ರಾವ್, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರಾದ ವಿಶ್ವಾಸ್ ವಿ ಅಮೀನ್, ಉದ್ಯಮಿ ಸುನಿಲ್ ಕುಮಾರ್ ಜೈನ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ನಲ್ಲೂರು, ಉದ್ಯಮಿ ಉದಯ ಸಾಲ್ಯಾನ್ ಬಜಗೋಳಿ, ಕಾಪು ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಸಾಲ್ಯಾನ್, ಹರ್ಷ ಶೆಟ್ಟಿ ಕಾರ್ಕಳ, ಶಶಿ ಕಾರ್ಕಳ, ಅಶ್ವಿನ್ ಕೋಟ್ಯಾನ್ ಪಡುಬಿದ್ರಿ, ಗಣೇಶ್ ದೇವಾಡಿಗ, ಅಶ್ವಿನ್ ಕಾರ್ಕಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.