Home ಸುದ್ಧಿಗಳು ಪ್ರಾದೇಶಿಕ ಅ.9-’ಆರೋಗ್ಯವೇ ಐಶ್ವರ್ಯ’ ವಿಶೇಷ ಉಪನ್ಯಾಸ

ಅ.9-’ಆರೋಗ್ಯವೇ ಐಶ್ವರ್ಯ’ ವಿಶೇಷ ಉಪನ್ಯಾಸ

427
0

ಗೋಪಾಲಪುರ: ಗೋಪಾಲಪುರ ಸಾರ್ವಜನಿಕ ನಾಗಬನದಲ್ಲಿ ಅಕ್ಟೋಬರ್ 9 ರಂದು ಸಂಜೆ 3ರಿಂದ 5 ಗಂಟೆಯವರೆಗೆ ’ಆರೋಗ್ಯವೇ ಐಶ್ವರ್ಯ ಅನ್ನುವುದು ಯಾಕೆ’? ಎಂಬ ವಿಷಯದ ಕುರಿತು ಬೆಂಗಳೂರಿನ ನಾರಾಯಣ ಹ್ರ‍ದಯಾಲಯದ ನರರೋಗ ತಜ್ಞರಾದ ಡಾ. ಹರಿರಾಮ ಆಚಾರ್ಯರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ತಮ್ಮ ಉಪನ್ಯಾಸದ ಬಳಿಕ ವೈದ್ಯರು ಸಂವಾದ ನಡೆಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.