Home ಸುದ್ಧಿಗಳು ಪ್ರಾದೇಶಿಕ ಸುಬ್ರಹ್ಮಣ್ಯಗೆ ಡಾಕ್ಟರೇಟ್

ಸುಬ್ರಹ್ಮಣ್ಯಗೆ ಡಾಕ್ಟರೇಟ್

681
0

ಉಡುಪಿ: ಕಾರ್ಕಳದ ಎಂ.ಪಿ.ಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುಬ್ರಹ್ಮಣ್ಯ ಕೆ ಸಿ ಅವರು ಬೆಂಗಳೂರಿನ ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಡಾ. ಎಸ್ ಭಾಸ್ಕರನ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.

ಅವರು ಎನ್.ಆರ್ ಪುರ ತಾಲೂಕು, ಹಾತೂರು ಗ್ರಾಮದ, ಶಾರದಾ ಮತ್ತು ಚಂದ್ರಶೇಖರ್ ಅವರ ಪುತ್ರ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.