Home ಸುದ್ಧಿಗಳು ಪ್ರಾದೇಶಿಕ ಕರಂಬಳ್ಳಿ: ಬಿಜೆಪಿ ಮಹಾ ಅಭಿಯಾನ

ಕರಂಬಳ್ಳಿ: ಬಿಜೆಪಿ ಮಹಾ ಅಭಿಯಾನ

97
0

ಉಡುಪಿ, ಏ.21: ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ಭಾನುವಾರ ಉಡುಪಿ ವಿಧಾನಸಭಾ ಕ್ಷೇತ್ರದ ಕರಂಬಳ್ಳಿ ಮಹಾಶಕ್ತಿ ಕೇಂದ್ರ ಭಾಗದಲ್ಲಿ ಮಹಾ ಅಭಿಯಾನ ನಡೆಯಿತು. ಮಾಜಿ ಶಾಸಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಕೆ ರಘುಪತಿ ಭಟ್, ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಬಿಜೆಪಿ ನಗರ ಕಾರ್ಯದರ್ಶಿ ಕಿಶೋರ್ ಕರಂಬಳ್ಳಿ, ಬಿಜೆಪಿ ಬೂತ್ ಅಧ್ಯಕ್ಷರಾದ ಪಾಂಡುರಂಗ ಶೆಟ್ಟಿಗಾರ್, ಗಿರೀಶ್ ದೇವಾಡಿಗ, ನಗರಸಭೆ ಮಾಜಿ ಸದಸ್ಯರಾದ ಗೀತಾ ಶೇರಿಗಾರ್, ಹಿರಿಯ ಕಾರ್ಯಕರ್ತರಾದ ಗೋಪಾಲ ಪೂಜಾರಿ , ಅರವಿಂದ್ ಹೊಳ್ಳ, ದಯಾನಂದ್, ಪ್ರಣವ್ ಆಚಾರ್ಯ, ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.