Home ಸುದ್ಧಿಗಳು ಪ್ರಾದೇಶಿಕ ಪರಿಸರ ಜಾಗೃತಿ ಅಭಿಯಾನ

ಪರಿಸರ ಜಾಗೃತಿ ಅಭಿಯಾನ

472
0

ಮಂಗಳೂರು: ಡಾ. ಪಿ. ದಯಾನಂದ ಪೈ- ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಮಂಗಳೂರು ಇದರ ಸಮಾಜಕಾರ್ಯ ವಿಭಾಗ, ಮಂಗಳೂರು ಮಹಾನಗರ ಪಾಲಿಕೆ, ಸಂವಾದ ಯೂತ್ ರಿಸೋರ್ಸ್ ಸೆಂಟರ್, ಆರ್ಗನೈಸೇಶನ್ ಫಾರ್ ರೂರಲ್ ಡೆವಲಪ್ಮೆಂಟ್ ಎಜುಕೇಶನ್ ಆಂಡ್ ರಿಸರ್ಚ್ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಅಭಿಯಾನ ರಾಜೀವನಗರದಲ್ಲಿ ಇಂದು ನಡೆಯಿತು.

ಆರ್ಗನೈಸೇಶನ್ ಫಾರ್ ರೂರಲ್ ಡೆವಲಪ್ಮೆಂಟ್ ಎಜುಕೇಶನ್ ಆಂಡ್ ರಿಸರ್ಚ್ ಸಂಯೋಜಕ ವಿವೇಕ್ ಚಾಲನೆ ನೀಡಿದರು. ರಾಜೀವನಗರದ ಸುತ್ತಮುತ್ತಲಿನ ಮನೆಗಳಿಗೆ ಸಮಾಜಕಾರ್ಯ ವಿದ್ಯಾರ್ಥಿಗಳು ಭೇಟಿ ನೀಡಿ ಬಟ್ಟೆ ಚೀಲಗಳನ್ನು ವಿತರಣೆ ಮಾಡಿ ಪರಿಸರ ಜಾಗೃತಿ ಕುರಿತು ರಚಿಸಲಾದ ಕರಪತ್ರಗಳನ್ನು ನೀಡಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು. ಉಪನ್ಯಾಸಕ ಗಣೇಶ್ ಪ್ರಸಾದ್, ವಿನೀತ್ ಎ., ರಕ್ಷಾ ಎಂ., ಬಬಿತಾ, ಮಂಜೂಷಾ, ಬಬಿತಾ ಡಿಸೋಜ, ಸುಮಿತ್ರಾ, ಧನುಶ್ರೀ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.