ಉಡುಪಿ, ಸೆ.11: ಎ.ಜೆ. ಇಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಹಾಯಕ ಪ್ರಾಧ್ಯಾಪಕ ಮಹೇಶ್ ಪಿ.ಜಿ. ಅವರು ಮಂಡಿಸಿದ “ಸೀನಿಯರ್ ಸಿಟಿಝನ್ಸ್ – ಸೋಷಿಯೋ ಇಕನಾಮಿಕ್ ಸೆಕ್ಯೂರಿಟಿ, ಚಾಲೆಂಜಸ್ ಆಂಡ್ ಪಾಸಿಬಿಲಿಟೀಸ್” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಅತ್ಯುತ್ತಮ ಶ್ರೇಣಿಯೊಂದಿಗೆ ಪಿಹೆಚ್.ಡಿ. ಪಡೆದಿದ್ದಾರೆ. ಸಂಶೋಧನೆಯನ್ನು ಮಂಗಳೂರಿನ ಕಾರ್ಸ್ಟ್ರೀಟ್ ಸರಕಾರಿ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ವಾಲ್ಟರ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಗಿದೆ. ಬ್ರಹ್ಮಾವರದ ಚಾಂತಾರು ಮೂಲದ ಮಹೇಶ್ ಪಿ.ಜಿ. ಇವರು ಗಣಪತಿ ಭಟ್ ಮತ್ತು ಸವಿತಾ ಅವರ ಪುತ್ರ.
ಮಹೇಶ್ ಪಿ.ಜಿ. ಅವರಿಗೆ ಪಿಹೆಚ್.ಡಿ.
ಮಹೇಶ್ ಪಿ.ಜಿ. ಅವರಿಗೆ ಪಿಹೆಚ್.ಡಿ.
Date:




By
ForthFocus™