Friday, October 18, 2024
Friday, October 18, 2024

ಕೊಡಿಬೆಟ್ಟು: ‘ರೋಟರಿ ವಿಷ್ಣುಮೂರ್ತಿ ಮಿಯವಾಕಿ ವನ’ ಉದ್ಘಾಟನೆ

ಕೊಡಿಬೆಟ್ಟು: ‘ರೋಟರಿ ವಿಷ್ಣುಮೂರ್ತಿ ಮಿಯವಾಕಿ ವನ’ ಉದ್ಘಾಟನೆ

Date:

ಉಡುಪಿ: ರೋಟರಿ ಕ್ಲಬ್ ಮಣಿಪಾಲ ವತಿಯಿಂದ ಕುದಿ ಗ್ರಾಮದ ವಿಷ್ಣುಮೂರ್ತಿ ಪ್ರೌಢಶಾಲೆ ಕೊಡಿಬೆಟ್ಟು ಇಲ್ಲಿ “ರೋಟರಿ ವಿಷ್ಣುಮೂರ್ತಿ ವನ” ಇದರ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ‌ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 2182 ಇದರ ಜಿಲ್ಲಾ ಗವರ್ನರ್ ರಾಮಚಂದ್ರಮೂರ್ತಿ ಉದ್ಘಾಟನೆ ನೆರವೇರಿಸಿದರು.

ನಿಯೋಜಿತ ಜಿಲ್ಲಾ ಗವರ್ನರ್ ಡಾ. ಹೆಚ್.ಜೆ‌.ಗೌರಿ, ಅಸಿಸ್ಟೆಂಟ್ ಜಿಲ್ಲಾ ಗವರ್ನರ್ ಡಾ.‌ಸುರೇಶ ಶೆಣೈ, ವಲಯ ಸೇನಾನಿ ಅಮಿತ್ ಅರವಿಂದ್, ರೋಟರಿ ಮಣಿಪಾಲ ಅಧ್ಯಕ್ಷ ‌ಡಾ. ವಿರೂಪಾಕ್ಷ ದೇವರಮನೆ‌, ಮೊದಲಾದವರು ಉಪಸ್ಥಿತರಿದ್ದರು.

ರಾಜವರ್ಮ ಅರಿಗ, ರವಿ ಕಾರಂತ ರೋಟರಿ ವಿಷ್ಣುಮೂರ್ತಿ ವನದ ಮೇಲ್ವಿಚಾರಣೆ ವಹಿಸಿಕೊಂಡರು. “ರೋಟರಿ -ವಿಷ್ಣುಮೂರ್ತಿ ವನ” ಮಿಯವಾಕಿ ಮಾದರಿಯ ವನವಾಗಿದ್ದು ಕಡಿಮೆ ಜಾಗದಲ್ಲಿ‌ ಹೆಚ್ಚಿನ ಮರವನ್ನು ಬೆಳೆಯುವ ಮಾದರಿಯ ವನವಾಗಿದೆ.

ಇದು ರೋಟರಿ ಕ್ಲಬ್ ಮಣಿಪಾಲದ ಸೇವಯೋಜನೆಯ ಯೋಜನೆ ಎಂದು ರೋಟರಿ ಮಣಿಪಾಲ ಅಧ್ಯಕ್ಷ ‌ಡಾ. ವಿರೂಪಾಕ್ಷ ದೇವರಮನೆ‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜನ್ಮದಿನ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಸಂಪನ್ನ; ೧೩೦ ಯೂನಿಟ್ ರಕ್ತ ಸಂಗ್ರಹ

ಕುಂದಾಪುರ, ಅ.18: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಜನ್ಮದಿನದ ಪ್ರಯುಕ್ತ ಅಭಯಹಸ್ತ...

ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಅಧಿಕಾರ ಸ್ವೀಕಾರ

ಬೆಂಗಳೂರು, ಅ.೧೮: ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ...

ಮುಂದಿನ ವರ್ಷ ಮತ್ಸ್ಯಗಂಧ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನದ ಎಲ್‌ಹೆಚ್‌ಬಿ ಭೋಗಿಗಳ ಅಳವಡಿಕೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಅ.17: ಮತ್ಸ್ಯಗಂಧ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನದ ಎಲ್‌ಹೆಚ್‌ಬಿ ಭೋಗಿಗಳು ಉತ್ಪಾದನೆಗೊಳ್ಳುತ್ತಿವೆ....
error: Content is protected !!