Friday, September 20, 2024
Friday, September 20, 2024

ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಅಶೋಕ್ ಕುಮಾರ್ ಕೊಡವೂರು

ಈಶ್ವರಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ: ಅಶೋಕ್ ಕುಮಾರ್ ಕೊಡವೂರು

Date:

ಉಡುಪಿ: ಬಿಜೆಪಿಯ ಮುಖವಾಣಿ ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಠೀಕಿಸುವ ಭರದಲ್ಲಿ ಬಳಸಿರುವ ಆವ್ಯಾಚ್ಯ ಶಬ್ದಗಳು ಆ ಪಕ್ಷದ ರಾಜಕೀಯ ಸಂಸ್ಕೃತಿಯ ಪ್ರತೀಕ. ಹಾಗಲ್ಲದಿದ್ದಲ್ಲಿ ಪಕ್ಷ ಕೂಡಲೇ ಅವರ ವಿರುಧ್ದ ಶಿಸ್ತುಕ್ರಮ ಕೈಗೊಂಡು ತನ್ನ ಸಾಚಾತನ ಸಾಬೀತು ಪಡಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ನಾಲಿಗೆ ವ್ಯಕ್ತಿಯ ಸಂಸ್ಕಾರಕ್ಕೆ ಸಾಕ್ಷಿ. ಸಂಸ್ಕಾರ ಹೀನ ಭಾಷಾ ಪ್ರಯೋಗ ಈಶ್ವರಪ್ಪ ಪಾಲಿಗೆ ಇದು ಹೊಸತಲ್ಲ. ಮಾತಿನಿಂದಲೇ ಮನೆಕಟ್ಟಿ ಮೆರೆಯುತ್ತಿರುವ ಬಿಜೆಪಿಯಲ್ಲಿ ಈಶ್ಪರಪ್ಪ ತನ್ನ ಅಸ್ಥಿತ್ವಕ್ಕಾಗಿ ನಾಲಿಗೆಯನ್ನು ಹರಿಬಿಟ್ಟು ಪಕ್ಷ ನಾಯಕರಿಂದ ಭೇಷ್ ಹೇಳಿಸಿಕೊಳ್ಳಲು ನೋಡುತ್ತಿದ್ದಾರೆ. ಇಂತಹ ಸಂಸ್ಕಾರಹೀನ ನಾಲಿಗೆಗಳು ಇವತ್ತಿನ ರಾಜಕಿಯ ಕ್ಷೇತ್ರವನ್ನು ಕುಲಕೆಡಿಸುತ್ತಿವೆ ಎನ್ನುವುದಕ್ಕೆ ಈಶ್ವರಪ್ಪರ ವರ್ತನೆ ಒಂದು ಸಾಕ್ಷಿಯಾಗಿದೆ. ಆ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಪರ ಮನಸ್ಥಿತಿಯ ಇಂತಹ ರಾಜಕೀಯ ವ್ಯಕ್ತಿಗಳ ಅಸಾಂವಿಧಾನಿಕ ಭಾಷೆ ಖಂಡಿಸುತ್ತದೆ ಎಂದು ಅಶೋಕ್ ಕುಮಾರ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!