Home ಸುದ್ಧಿಗಳು ರಾಜ್ಯ ಚಿಕ್ಕಪೇಟೆ: ಕಾಂಗ್ರೆಸ್ ಪ್ರಚಾರ ಸಭೆ

ಚಿಕ್ಕಪೇಟೆ: ಕಾಂಗ್ರೆಸ್ ಪ್ರಚಾರ ಸಭೆ

207
0

ಚಿಕ್ಕಪೇಟೆ, ಏ.7: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರಾಮಲಿಂಗಾರೆಡ್ಡಿ ಚುನಾವಣಾ ಪ್ರಚಾರ ನಡೆಸಿದರು. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಮಾಜಿ ಶಾಸಕರಾದ ಆರ್.ವಿ.ದೇವರಾಜ್, ಸಲೀಂ ಅಹ್ಮದ್, ಕೆ.ಎಂ ನಾಗರಾಜ್, ಆರ್.ವಿ. ಯುವರಾಜ್, ಮಮತಾ ದೇವರಾಜ್, ಪಾಲಿಕೆಯ ಮಾಜಿ ಸದಸ್ಯರುಗಳು, ಬ್ಲಾಕ್ ಹಾಗೂ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಂಚೂಣಿ ಸಂಘಟನೆಗಳ ಸದಸ್ಯರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.