Home ಸುದ್ಧಿಗಳು ಪ್ರಾದೇಶಿಕ ಯುವಕ ಮಂಡಲ (ರಿ.) ಸಾಣೂರು ಅಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಪುನರಾಯ್ಕೆ

ಯುವಕ ಮಂಡಲ (ರಿ.) ಸಾಣೂರು ಅಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಪುನರಾಯ್ಕೆ

309
0

ಕಾರ್ಕಳ: ಯುವಕ ಮಂಡಲ (ರಿ.) ಸಾಣೂರು ಇದರ 2022/24 ನೇ ಸಾಲಿನ ಅಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಪುನರಾಯ್ಕೆಯಾಗಿದ್ದಾರೆ. ಮಂಡಲದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ 2022/24 ನೇ ಸಾಲಿನ ಸಮಿತಿ ಆಯ್ಕೆಗೊಳಿಸಲಾಯಿತು

ಪದಾಧಿಕಾರಿಗಳ ವಿವರ:
ಕಾರ್ಯದರ್ಶಿ- ಮೋಹನ್ ಶೆಟ್ಟಿ, ಉಪಾಧ್ಯಕ್ಷರು- ಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳು- ಪ್ರಕಾಶ್ ರಾವ್, ಪ್ರಮಿತ್ ಸುವರ್ಣ, ಕೋಶಾಧಿಕಾರಿ- ರಾಜೇಶ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಗಳು- ರೋಹಿತ್ ಆರ್. ಕೆ, ಹರೀಶ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ- ಚಂದ್ರಹಾಸ್ ಪೂಜಾರಿ, ಸಮಿತಿ ಸದಸ್ಯರುಗಳು- ಶುಭಕರ್ ಶೆಟ್ಟಿ, ಜಯ ಶೆಟ್ಟಿಗಾರ್, ಅಬ್ದುಲ್ ದಿಲೀಪ್, ಪ್ರಸನ್ನ ಆಚಾರ್ಯ, ಸೀತಾರಾಮ್, ಜಿತೇಶ್ ರಾವ್, ಸುಮಂತ್, ಮುರಳಿ ಸುವರ್ಣ, ಪ್ರವೀತ್ ಸುವರ್ಣ, ರಮೇಶ್ ಪೂಜಾರಿ, ಸತೀಶ್ ಮಡಿವಾಳ, ಅನಿಲ್ ಕೋಟ್ಯಾನ್, ಗೌರವ ಸಲಹೆಗಾರರು- ರಘುರಾಮ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಮಹೇಶ್ ಕುಮಾರ್, ಶಂಕರ್ ಶೆಟ್ಟಿ, ಜಗದೀಶ್ ಕುಮಾರ್, ದೇವಾನಂದ್ ಶೆಟ್ಟಿ, ಪ್ರಕಾಶ್ ಮಡಿವಾಳ, ಗಣೇಶ್ ನಾಯಕ್.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.