Home ಸುದ್ಧಿಗಳು ಪ್ರಾದೇಶಿಕ ಲೋಕ ಕಲ್ಯಾಣಾರ್ಥಕ್ಕಾಗಿ ವಿಷ್ಣು ಸಹಸ್ರನಾಮ ಮತ್ತು ಸಾಮೂಹಿಕ ಭಜನೆ

ಲೋಕ ಕಲ್ಯಾಣಾರ್ಥಕ್ಕಾಗಿ ವಿಷ್ಣು ಸಹಸ್ರನಾಮ ಮತ್ತು ಸಾಮೂಹಿಕ ಭಜನೆ

119
0

ಉಡುಪಿ, ಮೇ 2: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು (ರಿ ) ಕಿರಿಮಂಜೇಶ್ವರ ಬೈಂದೂರು ವತಿಯಿಂದ ಲೋಕ ಕಲ್ಯಾಣಾರ್ಥಕ್ಕಾಗಿ ವಿಷ್ಣು ಸಹಸ್ರನಾಮ ಮತ್ತು ಸಾಮೂಹಿಕ ಭಜನೆ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ ರಘುಪತಿ ಭಟ್, ಅಧ್ಯಕ್ಷರಾದ ಶುಭಚಂದ್ರ ಹತ್ವಾರ್, ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾದ ಕಶಕೋಡಿ ಸೂರ್ಯನಾರಾಯಣ ಭಟ್ ಕಲ್ಲಡ್ಕ, ಸಂದೇಶ ಭಟ್, ಸಂದೀಪ್ ಕುಮಾರ್ ಮಂಜ, ಬಿಸಿ ಗಣೇಶ್ ಮಯ್ಯ, ಸತ್ಯನಾರಾಯಣ ಹೆಬ್ಬಾರ್, ನಾಗರಾಜ ಭಟ್ಟ, ರತ್ನಾಕರ್ ಉಡುಪ, ಸಂಧ್ಯಾ ಉಡುಪ, ಅವಿನಾಶ್ ಹೊಳ್ಳ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.