Home ಸುದ್ಧಿಗಳು ಪ್ರಾದೇಶಿಕ ಮಣೂರು ವಿಠೋಭ ಭಜನಾ ಮಂದಿರ: ಶ್ರೀರಾಮ ತಾರಕ ಜಪ ಮಂತ್ರ ಸಂಪನ್ನ

ಮಣೂರು ವಿಠೋಭ ಭಜನಾ ಮಂದಿರ: ಶ್ರೀರಾಮ ತಾರಕ ಜಪ ಮಂತ್ರ ಸಂಪನ್ನ

102
0

ಕೋಟ, ಏ.20: ವಿಠೋಭ ಭಜನಾ ಮಂದಿರ ಮಣೂರು ಪಡುಕರೆ ಇಲ್ಲಿ ಶ್ರೀ ರಾಮ ನವಮಿ ಅಂಗವಾಗಿ ಭಜನಾ ಮಂಗಲೋತ್ಸವ, ಪ್ರಸಾದ ವಿತರಣೆ ಕರ್ಯಕ್ರಮಗಳು ನಡೆಯಿತು. ಪೂರ್ವಾಹ್ನ 10 ರಿಂದ ಶ್ರೀ ರಾಮತಾರಕ ಮಂತ್ರ ಜಪ ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ಸಂಪನ್ನಗೊಂಡಿತು. ಅಪರಾಹ್ನ ಅನ್ನಸಂತರ್ಪಣೆ, ಸಂಜೆಯಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಜರಗಿದವು. ಮಂದಿರದ ಅಡಳಿತ ಮಂಡಳಿ, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.