ಕೋಟ, ಏ.5: ಇಲ್ಲಿನ ಕೋಟತಟ್ಟು ಕಲ್ಮಾಡಿ ಅಂಗನವಾಡಿಯಲ್ಲಿ ಮತದಾನದ ಜಾಗೃತಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಮತದಾನದ ಜಾಗೃತಿ ವಿಧಿಯನ್ನು ಪೋಷಕರಿಗೆ ಬೋಧಿಸಿದರು. ಕಲ್ಮಾಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಲಕ್ಷ್ಮಿ, ಸಹಾಯಕಿ ಶೈಲಜಾ ಪೂಜಾರಿ ಮುಂತಾದವರು ಇದ್ದರು.