Home ಸುದ್ಧಿಗಳು ಪ್ರಾದೇಶಿಕ ನ.29: ಎಚ್. ಎಸ್. ಶಿವಪ್ರಕಾಶ್ ಜೊತೆ ಸಂವಾದ

ನ.29: ಎಚ್. ಎಸ್. ಶಿವಪ್ರಕಾಶ್ ಜೊತೆ ಸಂವಾದ

281
0

ಉಡುಪಿ, ನ.27: ಸಂಗಮ ಕಲಾವಿದೆರ್ ಮಣಿಪಾಲ (ರಿ.) ತನ್ನ ’25ರ ಗರಿಕೆ’ ಸರಣಿ ಕಾರ್ಯಕ್ರಮಗಳ ಅಂಗವಾಗಿ ‘ಕನ್ನಡಿ ಮತ್ತು ಬೆಳಕು’ ಎಂಬ ಸಂವಾದ ಕಾರ್ಯಕ್ರಮವನ್ನು ನವೆಂಬರ್ 29 ರಂದು ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆಯೋಜಿಸುತ್ತಿದೆ. ಈ ಮಾತುಕತೆ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ಕವಿ ಮತ್ತು ನಾಟಕಕಾರರಾದ ಎಚ್. ಎಸ್. ಶಿವಪ್ರಕಾಶ್ ಅವರು ಭಾಗವಹಿಸಲಿದ್ದಾರೆ. ಸಂವರ್ತ ಸಾಹಿಲ್ ಅವರು ಸಂವಾದ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.