Home ಸುದ್ಧಿಗಳು ಪ್ರಾದೇಶಿಕ ಶ್ರೀ ಕ್ಷೇತ್ರ ಬೆಳ್ಮಣ್ಣು: ಪಂಚ ದೈವಗಳ ವರ್ಷಾವಧಿ ನೇಮೋತ್ಸವ

ಶ್ರೀ ಕ್ಷೇತ್ರ ಬೆಳ್ಮಣ್ಣು: ಪಂಚ ದೈವಗಳ ವರ್ಷಾವಧಿ ನೇಮೋತ್ಸವ

247
0

ಉಡುಪಿ, ಮಾ. 22: ಇತಿಹಾಸ ಪ್ರಸಿದ್ಧ ಅತ್ಯಂತ ಪುರಾತನ ಕ್ಷೇತ್ರವಾದ ಶ್ರೀ ವನದುರ್ಗೆ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಜರಗುವ ಶ್ರೀ ಕ್ಷೇತ್ರದ ದೈವಸ್ಥಾನದ ನಂದೀಶ್ವರ, ರಕ್ತೇಶ್ವರಿ, ಧೂಮಾವತಿ, ರಕ್ಷ ಚಂಡಿಕೆ, ವ್ಯಾಘ್ರ ಚಾಮುಂಡಿ ಪಂಚ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಬಿ.ಕೆ. ವಿಘ್ನೇಶ್ ಭಟ್‌ ಉಪಸ್ಥಿತಿಯಲ್ಲಿ ಜರಗಿತು. ಊರ ಪರವೂರ ಭಕ್ತಾಭಿಮಾನಿಗಳು ಪಂಚ ದೈವಗಳ ವಾರ್ಷಿಕ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.