Home ಸುದ್ಧಿಗಳು ಪ್ರಾದೇಶಿಕ ಕೊಡವೂರು: ತರಕಾರಿ ಬೀಜ ವಿತರಣೆ

ಕೊಡವೂರು: ತರಕಾರಿ ಬೀಜ ವಿತರಣೆ

330
0

ಉಡುಪಿ, ಮಾ. 9: ಲಕ್ಷ್ಮೀನಗರ ಅಂಗನವಾಡಿಯಲ್ಲಿ ಬಾಲ ವಿಕಾಸ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಮಿತಿ ಕೊಡವೂರು ವತಿಯಿಂದ ಉಚಿತವಾಗಿ ತರಕಾರಿ ಬೀಜ ವಿತರಣೆ ಮಾಡಲಾಯಿತು.

ಕೃಷಿ ಸಮಿತಿ ಪ್ರಮುಖರಾದ ಅರುಣ್ ರಾವ್, ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಶುಭಲಕ್ಷ್ಮೀ. ಮಹಿಳಾ ಮಂಡಳಿಯ ಅಧ್ಯಕ್ಷರಾದ ಪ್ರೇಮ, ಆಶಾ ಕಾರ್ಯಕರ್ತೆಯರಾದ ಹಿಮ, ಪಾಳೆಕಟ್ಟೆ ಅಂಗನವಾಡಿ ಶಿಕ್ಷಕಿ ಪ್ರಭಾವತಿ, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.