Home ಸುದ್ಧಿಗಳು ಪ್ರಾದೇಶಿಕ ಆ. 21- ಮಣಿಪಾಲದಲ್ಲಿ ‘ಭಕ್ತಿ ಸಿಂಚನ’

ಆ. 21- ಮಣಿಪಾಲದಲ್ಲಿ ‘ಭಕ್ತಿ ಸಿಂಚನ’

413
0

ಮಣಿಪಾಲ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಪರ್ಕಳ ಇದರ 21ನೇ ಮಹಾಸಭೆಯ ಪ್ರಯುಕ್ತ “ಭಕ್ತಿ ಸಿಂಚನ” ಕಾರ್ಯಕ್ರಮವು ಮಣಿಪಾಲದ ನರಸಿಂಗೆಯ ನರಸಿಂಹ ಸಭಾಭವನದಲ್ಲಿ ಅಗಸ್ಟ್ 21 ರಂದು ಅಪರಾಹ್ನ 2 ಗಂಟೆಯಿಂದ ನಡೆಯಲಿದೆ.

ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಖ್ಯಾತಿಯ ಗುಲ್ಬರ್ಗಾದ ಅನಂತರಾಜ್ ಮಿಸ್ತ್ರೀ, ಹಾಗೂ ದಿವ್ಯಾ ಗಿರಿಧರ್ ಬಳಗದವರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ಕಛೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.