Home ಸುದ್ಧಿಗಳು ಪ್ರಾದೇಶಿಕ ಸಾಯ್ಬ್ರಕಟ್ಟೆ- ಸ‍ಂಭ್ರಮದ ಶಾರದೋತ್ಸವ

ಸಾಯ್ಬ್ರಕಟ್ಟೆ- ಸ‍ಂಭ್ರಮದ ಶಾರದೋತ್ಸವ

943
0

ಕೋಟ: ಶ್ರೀ ವಿನಾಯಕ ಯುವಕ ಮಂಡಲ (ರಿ.) ಸಾಯ್ಬ್ರಕಟ್ಟೆ ಯಡ್ತಾಡಿ ಇವರ ವತಿಯಿಂದ ನಡೆದ 10ನೇ ವರ್ಷದ ಸಾರ್ವಜನಿಕ ಶಾರದೋತ್ಸವ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಕಲಶ ಹಾಗೂ ವಿಶೇಷ ಚಂಡೆ ವಾದನದೊಂದಿಗೆ ಮೆರವಣಿಗೆಯ ಮೂಲಕ ಶಾರದಮೂರ್ತಿಯ ಪ್ರತಿಷ್ಟಾಪನೆ ಬಳಿಕ ವಿಶೇಷ ಪೂಜೆ ಹಾಗೂ ದುರ್ಗಾಹೋಮ, ರಂಗ ಪೂಜೆಯ ಉತ್ಯಾದಿ ಪೂಜಾ ಕೈಂಕರ್ಯ ಪುರೋಹಿತರಾದ ರಾಜೇಶ್ ಐತಾಳ್ ಅವರ ನೇತೃತ್ವದಲ್ಲಿ ನಡೆಯಿತು.

ಮಧ್ಯಾಹ್ನ ಭಕ್ತಾಧಿಗಳಿಗೆ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವಾದ್ಯ, ಮಹಿಳಾ ಭಜನ ತಂಡದೊಂದಿಗೆ ಶ್ರೀ ದೇವಿಯ ವಿಸರ್ಜನ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.