Home ಸುದ್ಧಿಗಳು ಪ್ರಾದೇಶಿಕ ಬೆಳ್ಳರ್ಪಾಡಿ: ಸಸಿ ವಿತರಣೆ | ಸಾಧಕರಿಗೆ ಸನ್ಮಾನ

ಬೆಳ್ಳರ್ಪಾಡಿ: ಸಸಿ ವಿತರಣೆ | ಸಾಧಕರಿಗೆ ಸನ್ಮಾನ

530
0

ಬೆಳ್ಳರ್ಪಾಡಿ: ಬೆಳ್ಳರ್ಪಾಡಿ ಆರ್.ಸಿಸಿ, ಮಣಿಪಾಲ ಟೌನ್ ರೋಟರಿ ಕ್ಲಬ್ ಮತ್ತು ಕರ್ನಾಟಕ ಅರಣ್ಯ ಇಲಾಖೆ ಹೆಬ್ರಿ ವಲಯ ಪೆರ್ಡೂರು ಶಾಖೆ ಇವುಗಳ ಸಹಭಾಗಿತ್ವದಲ್ಲಿ ಬೆಳ್ಳರ್ಪಾಡಿಯಲ್ಲಿ ವನಮಹೋತ್ಸವ ಪ್ರಯುಕ್ತ ಸಸಿವಿತರಣೆ ಮತ್ತು ಗ್ರಾಮದ 1೦ ಸಾಧಕರಿಗೆ ಗೌರವಾರರ್ಪಣೆ ಕಾರ್ಯಕ್ರಮ ನಡೆಯಿತು.

ಅರಣ್ಯಾಧಿಕಾರಿ ಗೋವಿಂದ ಪಟಗಾರ, ಭುಜಂಗ ಶೆಟ್ಟಿ, ಶಾಲಾ ಮುಖ್ಯೋಪಧ್ಯಾಯ ಗೋಪಾಲ ನಾಯ್ಕ್, ಡಾ. ಸುರೇಶ್ ಶಣೈ, ಗಣೇಶ್ ನಾಯಕ್, ಡಾ. ಶೇಷಪ್ಪ ರೈ, ಸಚ್ಚಿದಾನಂದ ನಾಯಕ್, ಡಾ. ಶ್ರೀಧರ್, ಗೋಪಾಲ ಗಾಣಿಗ, ಡಾ. ಶ್ರೀಧರ್ ಎಚ್., ನಿತ್ಯಾನಂದ ನಾಯಕ್, ನಿತ್ಯಾನಂದ ಪಡ್ರೆ, ದಯಾನಂದ ಕರ್ಕೇರ, ಅಧ್ಯಕ್ಷ ಜಗದೀಶ್ ನಾಯಕ್, ಕಾರ್ಯದರ್ಶಿ ನಿತಿನ್ ಶೆಟ್ಟಿ, ಖಜಾಂಜಿ ರೋಹಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.