Saturday, October 19, 2024
Saturday, October 19, 2024

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ: 95ನೇ ಭಜನಾ ಸಪ್ತಾಹ ಆರಂಭ

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ: 95ನೇ ಭಜನಾ ಸಪ್ತಾಹ ಆರಂಭ

Date:

ಉಡುಪಿ, ಡಿ.17: ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95ನೇ ವರ್ಷದ ಭಜನಾ ಸಪ್ತಾಹ ರವಿವಾರ ಆರಂಭವಾಯಿತು. ಅರ್ಚಕರಾದ ಕೆ. ಜಯದೇವ ಭಟ್, ಗಣಪತಿ ಭಟ್ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ, ಮಂಗಳಾರತಿ ಬೆಳಗಿಸಿ ಚಾಲನೆ ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಅನಂತಪದ್ಮನಾಭ ಕಿಣಿ, ಸಪ್ತಾಹ ಸಮಿತಿಯ ಅಧ್ಯಕ್ಷರಾದ ಕೆ. ತುಳಸಿದಾಸ್ ಕಿಣಿ, ಉಪಾಧ್ಯಕ್ಷರಾದ ಕೆ. ಸೀತಾರಾಮ ಭಟ್, ಎನ್. ಮಂಜುನಾಥ ಪಿ. ನಾಯಕ್, ಕಾರ್ಯದರ್ಶಿ ರಮಾನಾಥ ವಿ. ಶಾನುಭಾಗ್, ಅರವಿಂದ ಬಾಳಿಗಾ, ಕೆ. ಲಕ್ಷ್ಮೀನಾರಾಯಣ ನಾಯಕ್, ಟಿ. ಶಿವಾನಂದ ಕಿಣಿ, ಕೆ. ದತ್ತಾತ್ರೇಯ ಕಿಣಿ, ಕೆ. ಕಾಶೀನಾಥ ಭಟ್, ವೈ. ಅಚ್ಚುತ ಶೆಣೈ, ಕೆ. ವಿದ್ಯಾಧರ ಕಿಣಿ, ಕೆ. ವಿನೋದ್ ಕಾಮತ್, ಜಿ.ಎಸ್.ಬಿ ಸಭಾ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಭಜನಾ ಸಪ್ತಾಹ ಮಹೋತ್ಸವ ಡಿಸೆಂಬರ್ 24 ರವಿವಾರ ಪ್ರಾತಃಕಾಲ 8 ಘಂಟೆಯವರೆಗೆ ಅಹೋರಾತ್ರಿ ನಡೆಯಲಿದೆ.

ಭಕ್ತಿ ಸಂಗೀತ ಕಾರ್ಯಕ್ರಮಗಳ ವಿವರ:
ಡಿ.18- ಅಮೃತಾ ಶೆಣೈ ಕಾಮತ್, ಮುಂಬಯಿ
ಡಿ.19- ಶ್ವೇತಾ ಕಾಮತ್, ಮಂಗಳೂರು
ಡಿ.20- ಶ್ರವಣ್ ಪೈ, ಹೊಸಂಗಡಿ
ಡಿ.21- ರಾಘವೇಂದ್ರ ಶಾನುಭಾಗ್, ಬೆಂಗಳೂರು
ಡಿ.22- ರಘುನಂದನ್ ಭಟ್, ಬೆಂಗಳೂರು
ಡಿ.23- ರಾಜೇಶ್ ಪಡಿಯಾರ್, ಮೈಸೂರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!