Friday, October 18, 2024
Friday, October 18, 2024

ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ್ ಅವರ ‘ಉದಯವಾಯಿತು ವಿಜಯನಗರ’ ಕೃತಿ ಲೋಕಾರ್ಪಣೆ

ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ್ ಅವರ ‘ಉದಯವಾಯಿತು ವಿಜಯನಗರ’ ಕೃತಿ ಲೋಕಾರ್ಪಣೆ

Date:

ಬೆಂಗಳೂರು, ಆ. 8: ವಿಕ್ರಮ್ ಪ್ರಕಾಶನ ಮತ್ತು ಸಮನ್ವಿತ ಬೆಂಗಳೂರು ಆಶ್ರಯದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ್ ಅವರ ‘ಉದಯವಾಯಿತು ವಿಜಯನಗರ’, ‘ನಭ: ಸ್ಪೃಶಂ ದೀಪ್ತಂ’ ‘ಯೋಧ ನಮನ’ ಮತ್ತು ಡಾ. ಗಣಪತಿ ಹೆಗಡೆ ಅವರ ‘ಮನವು ಅರಳಲಿ’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಹಿರಿಯ ರಂಗಕರ್ಮಿಗಳಾದ ಎಸ್ ಎನ್ ಸೇತೂರಾಮ್, ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಡಾ.ಕೆ.ಸುಚೇಂದ್ರ ಪ್ರಸಾದ್, ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಸಾಹಿತಿಗಳಾದ ಸದ್ಯೋಜಾತ ಭಟ್ಟ, ಶಿಕ್ಷಣ ತಜ್ಞರಾದ ಡಾ.ಎನ್ ರಾಮಚಂದ್ರಯ್ಯ ಹಾಗೂ ಸಾಹಿತಿ ಎಂ‌ ಎಸ್ ನರಸಿಂಹಮೂರ್ತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!