Friday, September 20, 2024
Friday, September 20, 2024

ಹೈನುಗಾರಿಕೆ ಉಳಿಸಿ: ರವಿರಾಜ ಹೆಗ್ಡೆ

ಹೈನುಗಾರಿಕೆ ಉಳಿಸಿ: ರವಿರಾಜ ಹೆಗ್ಡೆ

Date:

ಉಡುಪಿ, ಜೂನ್ 3: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಳ್ಳುತ್ತಿರುವ ಹೈನುಗಾರರ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಳೆದ ಆರು ತಿಂಗಳಿಂದ ಸರಕಾರದ ಪ್ರೋತ್ಸಾಹ ಧನ ಬಾರದೇ ಇರುವುದರಿಂದ ಹೈನುಗಾರರು  ಪ್ರೋತ್ಸಾಹ ಧನದ ನಿರೀಕ್ಷೆಯಲ್ಲಿದ್ದಾರೆ. 

ಈ ವರ್ಷದ ಗರಿಷ್ಠ ತಾಪಮಾನ, ಬೆಲೆ ಏರಿಕೆ, ಚಿತ್ರ ವಿಚಿತ್ರವಾದ ರೋಗ ರುಜಿನಗಳಿಂದ ಹೈನುಗಾರಿಕೆ ನಲುಗಿ ಹೋಗಿದೆ. ಕ್ಲಪ್ತ ಸಮಯದಲ್ಲಿ ಪ್ರೋತ್ಸಾಹ ಧನ ಪಾವತಿಯಾದಲ್ಲಿ, ಹಾಲಿನ ದರ ಪರಿಷ್ಕರಣೆಗೊಂಡಲ್ಲಿ ಹೈನುಗಾರಿಕೆಯಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಾಣಬಹುದಾಗಿದೆ. 

ಹೈನುಗಾರಿಕೆಯಿಂದ ವಿಮುಖರಾದ ರೈತರಲ್ಲೂ ಹೊಸ ಚೈತನ್ಯ ತುಂಬಬೇಕಾದರೆ ಸರಕಾರ ಹೈನುಗಾರರಿಗೆ ನೀಡಿದ ಆಶ್ವಾಸನೆಯಂತೆ ಪ್ರೋತ್ಸಾಹ ಧನವನ್ನು ಲೀಟರ್ ಒಂದರ ರೂ. 5 ರಿಂದ 7 ಕ್ಕೆ ಹೆಚ್ಚಿಸಬೇಕು.  ಕಳೆದ ಆರು ತಿಂಗಳಿನಿಂದ ಬಾಕಿಯಾದ ಪ್ರೋತ್ಸಾಹ ಧನವನ್ನು ಏಕ ಗಂಟಿನಲ್ಲಿ ಪಾವತಿಸಬೇಕು. ಹಾಲಿನ ಧಾರಣೆಯನ್ನು ತತ್ ಕ್ಷಣದಿಂದ ಪರಿಷ್ಕರಿಸಬೇಕೆಂದು ದ.ಕ ಹಾಲು ಉತ್ಪಾದಕರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಕೊಡವೂರು ರವಿರಾಜ ಹೆಗ್ಡೆ ಸರಕಾರವನ್ನು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು: ಡಾ.ಅಶೋಕ ಕಾಮತ್

ಉಡುಪಿ, ಸೆ.20: ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ...

ತಿರುಪತಿ ಪ್ರಸಾದಕ್ಕೆ ಅಪಚಾರ- ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಸೆ.20: ಆರಾಧ್ಯ ಮೂರ್ತಿ ಶ್ರೀ ತಿರುಪತಿ ತಿಮ್ಮಪ್ಪನ ಪವಿತ್ರ ಪ್ರಸಾದಕ್ಕೆ...

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...
error: Content is protected !!