Friday, September 20, 2024
Friday, September 20, 2024

ಕಟಪಾಡಿ- ಸಮಾನ ಮನಸ್ಕರ ಸ್ನೇಹ ಕೂಟ

ಕಟಪಾಡಿ- ಸಮಾನ ಮನಸ್ಕರ ಸ್ನೇಹ ಕೂಟ

Date:

ಕಟಪಾಡಿ: ಸಮಾಜ ಸೇವಕ ಕಟಪಾಡಿ ಶಶಿಧರ ಪುರೋಹಿತ್ ಅವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡದ ಗ್ರಹ ನಿರ್ಮಾಣ ಮತ್ತು ಗ್ರಹ ನವೀಕರಣ ಸಮಿತಿ ಉಡುಪಿ ಇದರ ಸ್ನೇಹ ಕೂಟ ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಸಮಾನ ಮನಸ್ಕರ ತಂಡದ ಗ್ರಹ ನಿರ್ಮಾಣ ಮತ್ತು ಗ್ರಹ ನವೀಕರಣ ಸಮಿತಿಯು ಬಡ ಕುಟುಂಬಗಳಿಗೆ ಇಲ್ಲಿಯವರೆಗೆ 11 ಮನೆಗಳನ್ನು ನಿರ್ಮಿಸಿದೆ. ಹ್ಯುಮ್ಯಾನಿಟಿ ಫೌಂಡೇಶನ್ ಇದರ ರೋಶನ್ ಬೆಳ್ಮಣ್ ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಥಶಿಲ್ಪಿ ರಾಜಗೋಪಾಲ್ ಆಚಾರ್ಯ ಕೋಟೇಶ್ವರ ವಹಿಸಿದ್ದರು. ರಾಜೇಶ್ ಸುವರ್ಣ ಮಧ್ವನಗರ ಇವರನ್ನು ಸನ್ಮಾನಿಸಲಾಯಿತು.

ಶಶಿಧರ್ ಪೊರೋಹಿತ್ ಕಟಪಾಡಿ, ರಾಘವೇಂದ್ರ ಆಚಾರ್ಯ ಕೋಟ, ವಿಶ್ವನಾಥ್ ಆಚಾರ್ಯ ಕರಂಬಳ್ಳಿ, ವಜ್ರೇಶ್ವರಿ ಬ್ರಹ್ಮಾವರ, ಸದಾನಂದ ಆಚಾರ್ಯ, ಮಾಧವ ಆಚಾರ್ಯ ಪುತ್ತೂರು, ದಾಮೋಧರ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...
error: Content is protected !!