Friday, September 20, 2024
Friday, September 20, 2024

ಹಾವಂಜೆ: ಸಂಗಮ್ ಸೌಹಾರ್ದ ಕೋ ಆಪರೇಟಿವ್ (ನಿ) ಉದ್ಘಾಟನೆ

ಹಾವಂಜೆ: ಸಂಗಮ್ ಸೌಹಾರ್ದ ಕೋ ಆಪರೇಟಿವ್ (ನಿ) ಉದ್ಘಾಟನೆ

Date:

ಬ್ರಹ್ಮಾವರ: ಹಾವಂಜೆಯ ಕೀಳಂಜೆಯಲ್ಲಿರುವ ಮಾಸ್ ಒನ್ ಕಟ್ಟಡದಲ್ಲಿ ಸಂಗಮ್ ಸೌಹಾರ್ದ ಕೋ ಆಪರೇಟಿವ್ (ನಿ) ಉದ್ಘಾಟನೆ ನಡೆಯಿತು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ (ನಿ) ಅಧ್ಯಕ್ಷರಾದ ಜಯಕರ ಬಿ. ಶೆಟ್ಟಿ ಇಂದ್ರಾಳಿ ಇವರು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.

ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ಪಾಲ್ ಎ. ಸುವರ್ಣ, ಹಾವಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಜಿತ್ ಗೋಳಿಕಟ್ಟೆ, ಉದ್ಯಮಿ ಹಾಗೂ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ವಿ.ಜಿ ಶೆಟ್ಟಿ, ಟ್ಯಾಕ್ಸ್ ಪ್ರಾಕ್ಟೀಶನರ್ ಹಾಗೂ ಶ್ರೀದ ಸೌಹಾರ್ದ ಕ್ರೆಡಿಟ್ ಸಹಕಾರಿ (ನಿ) ತೆಂಕಬೆಟ್ಟು ಉಪ್ಪೂರು ಇದರ ಅಧ್ಯಕ್ಷರಾದ ರಾಜ ಎಂ ಸಾಲಿಯಾನ್, ನ್ಯಾಯವಾದಿ ಸತೀಶ್ ಬಿ.ಎಸ್ ಕುಕ್ಕಿಕಟ್ಟೆ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾವಂಜೆ ಧರ್ಮದರ್ಶಿ ಸುರೇಶ್ ಬಿ ಶೆಟ್ಟಿ, ಸಂಗಮ್ ಸೌಹಾರ್ದ ಕೋ-ಆಪರೇಟಿವ್ (ನಿ) ಉಪಾಧ್ಯಕ್ಷರಾದ ಜ್ಯೋತಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಸಂಗಮ್ ಸೌಹಾರ್ದ ಕೋ-ಆಪರೇಟಿವ್ (ನಿ) ಅಧ್ಯಕ್ಷರಾದ ಮನೋಜ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಕುಮಾರ್ ಉಪ್ಪೂರು ಸ್ವಾಗತಿಸಿದರು. ಸಿಯಾನ್ ಶೆಟ್ಟಿ ಪ್ರಾರ್ಥನೆ ನೆರವೇರಿಸಿದರು. ವತ್ಸಲಾ ವಿ ಕರ್ಕಡ ಪ್ರಸ್ತಾವಿಕವಾಗಿ ಮಾತನಾಡಿದರು. ಮಿನಾಲ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!