Tuesday, October 8, 2024
Tuesday, October 8, 2024

ಅ. 24- ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣ, ಅಭಿವೃದ್ಧಿಯ ಸಾಧಕ ಬಾಧಕ ಸಭೆ

ಅ. 24- ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣ, ಅಭಿವೃದ್ಧಿಯ ಸಾಧಕ ಬಾಧಕ ಸಭೆ

Date:

ಉಡುಪಿ: ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ನಾಗರಿಕರಿಗೂ ಪ್ರವಾಸಿಗರಿಗರಿಗೂ ಅನುಕೂಲ, ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರ, ಸುಲಭ ಸಾಗುವಿಕೆ ಆಗಬೇಕು ಎಂದು ಸಂತೆಕಟ್ಟೆಯ ನಾಗರಿಕರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈಗ ಇರುವ ಸಮಸ್ಯೆಗಿಂತ ಹೆಚ್ಚಿನ ತೊಂದರೆಗಳು ಆಗಬಾರದು ಎಂಬ ಉದ್ದೇಶದಿಂದ ಸಕಾರಾತ್ಮಕ ದೃಷ್ಟಿಯಿಂದ ಊರ ಹಿರಿಯರು ಮುಖಂಡರು ಸಮಾನ ಮನಸ್ಕರು ಶಾಲಾ ಕಾಲೇಜು ಮುಖ್ಯಸ್ಥರು ಧಾರ್ಮಿಕ ಮುಖಂಡರು ವಾಹನ ಸಂಘಟನಾ ಮುಖ್ಯಸ್ಥರು ಮಹಿಳಾ ಸಂಘ, ಯುವಕ ಸಂಘಟನೆ ಇನ್ನೂ ಹಲವಾರು ಆಸಕ್ತರು ಸೇರಿ ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣ ಮತ್ತು ಅಭಿವೃದ್ಧಿ ಬಗ್ಗೆ ಸಾಧಕ ಬಾಧಕ ತುರ್ತು ಸಭೆ ಅಕ್ಟೋಬರ್ 24 ಭಾನುವಾರ ಅಪರಾಹ್ನ 3:00 ಗಂಟೆಗೆ ಸಂತೆಕಟ್ಟೆಯ ಮೌಂಟ್ ರೋಜರಿ ಚರ್ಚ್ ಮಿಲೇನಿಯಮ್ ಹಾಲ್ ನಲ್ಲಿ ಕರೆಯಲಾಗಿದೆ.

ಈ ಸಂದರ್ಭದಲ್ಲಿ ಸಂತೆಕಟ್ಟೆ ಜಂಕ್ಷನ್ ಅಭಿವೃದ್ದಿ ಬಗ್ಗೆ ಅನಿಸಿಕೆಗಳನ್ನು ಮುಂದಾಲೋಚನೆ ಗಳನ್ನು ಅಥವಾ ಈಗಿರುವ ಸಮಸ್ಯೆಗಳನ್ನು ಸರಿಪಡಿಸುವ ಸುಲಭಪೋಯಗಳನ್ನು ತಿಳಿಸಲು ಸಮಸ್ಯೆಗಳನ್ನು ಸರಕಾರದ ಮುಂದೆ ಇಟ್ಟು ಅಗತ್ಯವಿದ್ದಲ್ಲಿ ಸರಿಪಡಿಸಿ ಸರಕಾರದ ಈ ಅಭಿವೃದ್ಧಿ ಕಾರ್ಯದಲ್ಲಿ ಜೊತೆ ಕೊಟ್ಟು ಸರ್ವರಿಗೂ ಅನುಕೂಲಕರ ಸುಂದರ ಸಂತೆಕಟ್ಟೆ ಜಂಕ್ಷನ್ ನಿರ್ಮಾಣ ಆಗಬೇಕು ಎಂದು ಸಂತೆಕಟ್ಟೆಯ ನಾಗರಿಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇ-ಖಾತಾ ಸಂಬಂಧಿತ ಗೊಂದಲಗಳಿಗೆ ವಾರದೊಳಗೆ ಪರಿಹಾರ

ಬೆಂಗಳೂರು, ಅ.8: ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದು, ಅವುಗಳನ್ನು ಒಂದು ವಾರದಲ್ಲಿ...

ದಸರಾ ಪ್ರಯುಕ್ತ 2000 ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು, ಅ.8: ದಸರಾ ಮಹೋತ್ಸವದ ಹಿನ್ನೆಲೆ ಕೆಎಸ್‌ಆರ್‌ಟಿಸಿ 2000ಕ್ಕೂ ಅಧಿಕ ವಿಶೇಷ...

ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ (ಕಡಿಮೆಗೊಳಿಸುವ) ದಿನದ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟನೆ

ಮಣಿಪಾಲ, ಅ.8: ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಅಂತರಾಷ್ಟ್ರೀಯ ವಿಪತ್ತು...

ವಿದ್ಯಾರ್ಥಿಗಳಿಗೆ ವೀರಗಾಥಾ ಕಾರ್ಯಕ್ರಮ

ಉಡುಪಿ, ಅ.8: ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶಪ್ರೇಮ ಮತ್ತು ದೇಶ ಭಕ್ತರ ಕುರಿತು...
error: Content is protected !!