Friday, September 20, 2024
Friday, September 20, 2024

‘ಗೋವಿಗಾಗಿ ಮೇವು’ ಆಂದೋಲನವಾಗಲಿದೆ: ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ

‘ಗೋವಿಗಾಗಿ ಮೇವು’ ಆಂದೋಲನವಾಗಲಿದೆ: ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ

Date:

ಬ್ರಹ್ಮಾವರ: ಗೋವಿಗಾಗಿ ಮೇವು ಅಭಿಯಾನಕ್ಕೆ ಬೆಂಬಲವಾಗಿ ಸಮ್ರದ್ದಿ ಮಹಿಳಾ ಮಂಡಳಿ ಪೇತ್ರಿ ,ಶಿವಾನಿ ವಿಪ್ರ ಮಹಿಳಾ ಮಂಡಳಿ ಸೂರಾಲು, ಗೆಳೆಯರ ಬಳಗ ಕನ್ನಾರು ಇವರ ನೇತೃತ್ವದಲ್ಲಿ ಹುಲ್ಲನ್ನು ಕಟಾವು ಮಾಡಿ ಅರೂರು ಪುಣ್ಯಕೋಟಿ ಗೋಶಾಲೆಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಸಂಚಾಲಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಜಿಲ್ಲೆಯಲ್ಲಿ ಗೊವಿಗಾಗಿ ಮೇವು ಕೇವಲ ಒಂದು ಅಭಿಯಾನವಲ್ಲ. ಇದೊಂದು ಯುವ ಸಮುದಾಯದ ಆಂದೋಲನವಾಗಲಿದೆ ಎಂದರು.

ಸಮ್ರದ್ದಿ ಮಹಿಳಾ ಮಂಡಳಿಯ ಪ್ರಸನ್ನ ಪಿ ಭಟ್ ಮಾತನಾಡಿ, ಗೋವಿಗಾಗಿ ಮೇವು ನಮ್ಮಂತ ಅದೆಷ್ಠೋ ಮಹಿಳೆಯರಿಗೆ ಪ್ರೇರಣೆ. ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳು ಗೋಮಾತೆಯ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು.

ಅರೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ್ ಕುಲಾಲ್, ಸಮ್ರದ್ದಿ ಮಹಿಳಾ ಮಂಡಳಿ ಪೇತ್ರಿ ಚೇರ್ಕಾಡಿ, ಶಿವಾನಿ ವಿಪ್ರ ಮಹಿಳಾ ಮಂಡಳಿ ಸೂರಾಲು, ಗೆಳೆಯರ ಬಳಗ ಕನ್ನಾರು, ಪು.ಕೋ.ಗೋ. ಭಕ್ತಿ ಭೂಷಣ ದಾಸ್, ಸಹನಾ ಕೆ ಹಬ್ಬಾರ್, ಮಲ್ಲಿಕಾ ಹರೀಶ್ ಶೆಟ್ಟಿ ಚೇರ್ಕಾಡಿ, ಹರಿದಾಸ ಠಾಕೂರ್, ಶೇಖರ ಕುಲಾಲ, ಸುಧೀರ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!