Sunday, September 29, 2024
Sunday, September 29, 2024

ಒಕ್ಕೂಟದ ಸದಸ್ಯರಿಗೆ ಸಿಒಡಿಪಿಯಿಂದ ಬಲವರ್ಧನೆ ತರಬೇತಿ

ಒಕ್ಕೂಟದ ಸದಸ್ಯರಿಗೆ ಸಿಒಡಿಪಿಯಿಂದ ಬಲವರ್ಧನೆ ತರಬೇತಿ

Date:

ಮಂಗಳೂರು, ಜೂ.23: ಸಿ.ಒ.ಡಿ.ಪಿ ಯ ಸಭಾಂಗಣದಲ್ಲಿ ಜೀವನ್ ರಕ್ಷಾ ಮತ್ತು ಸ್ಪಂದನ ಒಕ್ಕೂಟ ಸದಸ್ಯರಿಗೆ ‘ಒಕ್ಕೂಟ ಬಲವರ್ಧನೆ’ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂ. ಫಾ| ವಿನ್ಸೆಂಟ್ ಡಿ ಸೋಜ ಮತ್ತು ಸಿಒಡಿಪಿ ಸಂಸ್ಥೆಯ ಸಂಯೊಜಕಿ ಲೀಡಿಯಾ ಮೊರಸ್ ರವರು ಒಕ್ಕೂಟ ಸದಸ್ಯರಿಗೆ ಮಾಹಿತಿಯನ್ನು ನೀಡಿದರು. ಇವರು ಒಕ್ಕೂಟದ ಬಲವರ್ಧನೆ ಬಗ್ಗೆ ಸವಿಸ್ತರವಾಗಿ ಮಾಹಿತಿ ನೀಡಿದರು. ಒಕ್ಕೂಟದ ಗುರಿಯು ಎಲ್ಲಾ ಸಂಘಗಳ ಸದಸ್ಯರ ಸರ್ವತೋಮುಖ ಅಭಿವೃದ್ಧಿ ಎಂದು ಹೇಳಿದರು. ಸಿಂಚನ ಮಹಾಸಂಘ ತಲಪಾಡಿ ಸದಸ್ಯೆ ಮಧುಕುಮಾರಿ ಸ್ವಾಗತಿಸಿ, ವನಿತಾ ಮಹಾಸಂಘ ಮಂಜೇಶ್ವರ ಸದಸ್ಯೆ ಮಿಶೆಲ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಗೆ ಭಾರತ ತಿರುಗೇಟು

ಯು.ಬಿ.ಎನ್.ಡಿ., ಸೆ.29: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್...

ಬಾಸ್ಕೆಟ್ ಬಾಲ್: ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಗಣಿತನಗರ, ಸೆ.28: ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ...

ಗುರುಪ್ರಸಾದ್ ಎ. ರವರಿಗೆ ಬೀಳ್ಕೊಡುಗೆ

ಮಣಿಪಾಲ, ಸೆ.28: ಸುಮಾರು 34 ವರ್ಷಗಳಿಂದ, ಮಣಿಪಾಲ ತಾಂತ್ರಿಕ ವಿದ್ಯಾಲಯದ ಇಲೆಕ್ಟ್ರಿಕಲ್...

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕಾಪು, ಸೆ.28: ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್...
error: Content is protected !!