Home ಸುದ್ಧಿಗಳು ಪ್ರಾದೇಶಿಕ ಅಲೆವೂರು: ತರಬೇತಿ ಕಾರ್ಯಕ್ರಮ

ಅಲೆವೂರು: ತರಬೇತಿ ಕಾರ್ಯಕ್ರಮ

151
0

ಅಲೆವೂರು, ಮೇ 27: ಜೆಸಿಐ ಉಡುಪಿ ಸಿಟಿ ವತಿಯಿಂದ ಅಲೆವೂರು ಶಾಂತಿನಿಕೇತನ್ ಪ್ರೌಢಶಾಲೆಯ ಅಧ್ಯಾಪಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ತರಬೇತಿ ದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ವಲಯ ತರಬೇತಿದಾರ ಡಾ.ಗುರುಮೂರ್ತಿ ಎಸ್ ಇವರು ನಡೆಸಿಕೊಟ್ಟರು. ಸಭಾಧ್ಯಕ್ಷತೆಯನ್ನು ಡಾ. ಹರಿಣಾಕ್ಷಿ ಕರ್ಕೇರ ವಹಿಸಿದ್ದರು. ಕಿರಣ್ ಭಟ್, ಸ್ಮಿತಾ ಪಾಟೀಲ್, ಶಾಂತಿನಿಕೇತನ ಪ್ರೌಢಶಾಲೆಯ ಪ್ರಾಂಶುಪಾಲೆ ರೂಪಾ ಕಿಣಿ, ಅವಿನಾಶ್, ಜೆಸಿ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.