Saturday, September 21, 2024
Saturday, September 21, 2024

‘ಅವಧೂತ ಚರಿತಾಮೃತ’ ಗ್ರಂಥ ಬಿಡುಗಡೆ

‘ಅವಧೂತ ಚರಿತಾಮೃತ’ ಗ್ರಂಥ ಬಿಡುಗಡೆ

Date:

ಉಡುಪಿ: ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು ಅವರು ಬರೆದಿರುವ “ಅವಧೂತ ಚರಿತಾಮೃತ- ಶ್ರೀಸದ್ಗುರು ನಿತ್ಯಾನಂದ ಸ್ವಾಮೀಜಿ” ಆಧ್ಯಾತ್ಮ ಕೃತಿ, ಮಹಾರಾಷ್ಟ್ರ ಮತ್ತು ಕರಾವಳಿ ಕರ್ನಾಟಕದ ಹಲವು ನಿತ್ಯಾನಂದ ಮಂದಿರಗಳಲ್ಲಿ ಸದ್ಗುರುಗಳ ಪಾದತಳದಲ್ಲಿ ಸಮರ್ಪಣೆಗೊಳಿಸುವ ಮೂಲಕ ಬಿಡುಗಡೆಗೊಳಿಸಲಾಯಿತು.

ಗಣೇಶಪುರಿ, ಬಾಂಡುಪ್, ಉಡುಪಿ, ಕೊಲ್ಲೂರು, ಬೈಂದೂರು, ಮಂಗಳೂರಿನ ಬಂದರು ರಸ್ತೆ, ಮಣ್ಣಗುಡ್ಡೆ, ಮರಕಡ, ಬಂಟ್ವಾಳ ಇಲ್ಲಿರುವ ಸದ್ಗುರು ಅವಧೂತ ನಿತ್ಯಾನಂದ ಸ್ವಾಮೀಜಿ ಅವರ ಮಂದಿರಗಳಲ್ಲಿ ಅವಧೂತ ಚರಿತಾಮೃತ ಗ್ರಂಥದ ಸಮರ್ಪಣೆಯು ನಡೆಯಿತು.

ಈ ಹಿಂದೆ ಲೇಖಕ ತಾರಾನಾಥ್ ಮೇಸ್ತರು ಬರೆದಿರುವ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿ ಜೀವನ ಚರಿತ್ರೆ ‘ಅವಧೂತ ಲೀಲಾಮೃತ’ ಉಡುಪಿ ಬುಲೆಟಿನ್ ಜಾಲತಾಣ ಪತ್ರಿಕೆಯು 108 ದಿನಗಳ ಕಾಲ ಪ್ರಕಟಪಡಿಸಿತ್ತು. ಕೃತಿಗಳು ಬೇಕಾದವರು ಲೇಖಕರ ಸಂಪರ್ಕ ಸಂಖ್ಯೆ 7760421868 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!