Saturday, September 28, 2024
Saturday, September 28, 2024

ಮೂಡುಪೆರಂಪಳ್ಳಿ – ಶ್ರೀ ಸ್ವಾಮಿ ಕೊರಗಜ್ಜ ನೂತನ ಗುಡಿಯ ಶಿಲಾನ್ಯಾಸ

ಮೂಡುಪೆರಂಪಳ್ಳಿ – ಶ್ರೀ ಸ್ವಾಮಿ ಕೊರಗಜ್ಜ ನೂತನ ಗುಡಿಯ ಶಿಲಾನ್ಯಾಸ

Date:

ಉಡುಪಿ: ಮೂಡುಪೆರಂಪಳ್ಳಿ ಬಂಡಸಾಲೆ ತೋಟದ ಶ್ರೀ ಸ್ವಾಮಿ ಕೊರಗಜ್ಜನ ನೂತನ ಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ನಡೆಯಿತು. ಶಾಸಕ ಕೆ. ರಘುಪತಿ ಭಟ್ ಶಿಲಾನ್ಯಾಸವನ್ನು ನೆರವೇರಿಸಿದರು.

ಶ್ರೀ ಕ್ಷೇತ್ರ ಕೊರಗಜ್ಜ ಕುತ್ತಾರುಪದವು ಮಂಗಳೂರು ಇದರ ರಾಘವ ನಲಿಕೆ, ಉಡುಪಿ ಮಾಳವಿಕ ಅಸೋಸಿಯೇಟ್ಸ್ ಶಶಿಧರ ಪಿ.ಎನ್, ನಗರಸಭಾ ಸದಸ್ಯರಾದ ಗಿರಿಧರ್ ಆಚಾರ್ಯ, ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸಂಜೀವ ಸುವರ್ಣ, ಉಪಾಧ್ಯಕ್ಷರಾದ ಹರಿಕೃಷ್ಣ ಶಿವತ್ತಾಯ, ಚೆಲುವರಾಜ್ ಪೆರಂಪಳ್ಳಿ, ದಿನೇಶ್ ಕುಂದರ್, ಲೋಕೇಶ್ ಬಂಗೇರ, ಶ್ರೀಕಾಂತ್ ಸುವರ್ಣ, ಉಮೇಶ್ ಶೆಟ್ಟಿ, ತಾರಾನಾಥ್ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಸುಧಾಕರ್ ಕೋಟ್ಯಾನ್ ಪೆರಂಪಳ್ಳಿ, ಅರ್ಚಕರಾದ ಗುಣಕರ ಪೆರಂಪಳ್ಳಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಡಿತ್ ದೀನ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕಾಪು, ಸೆ.28: ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ ದಯಾಳ್...

ಸಾಹಿತ್ಯದ ಓದಿನಿಂದ ವಿಕಸನ: ರಾಜೇಂದ್ರ ಭಟ್ ಕೆ

ಕಾರ್ಕಳ, ಸೆ.28: ಸಾಹಿತ್ಯದ ಓದಿನಿಂದ ನಮ್ಮ ಭಾಷೆ ಶುದ್ಧವಾಗುವುದರಿಂದ ಸಂವಹನ ಸುಲಭವಾಗುತ್ತದೆ....

ನಾನೇ ಅಡ್ಜಸ್ಟ್ ಮಾಡಿಕೊಳ್ಳುವುದು

ಸಂಜೆ ಡ್ಯೂಟಿ ಮುಗಿಸಿ ಮನೆಗೆ ಬಂದ ಹೆಂಡತಿ "ನಾನೇ ಎಲ್ಲ ಕೆಲಸ...
error: Content is protected !!