Saturday, September 21, 2024
Saturday, September 21, 2024

ಉಡುಪಿಯ ಜನತೆಗೆ ನಾಳೆ (ಏಪ್ರಿಲ್ 25) ಶೂನ್ಯ ನೆರಳಿನ ದಿನ

ಉಡುಪಿಯ ಜನತೆಗೆ ನಾಳೆ (ಏಪ್ರಿಲ್ 25) ಶೂನ್ಯ ನೆರಳಿನ ದಿನ

Date:

ಉಡುಪಿ: ವರ್ಷದಲ್ಲಿ ಎರಡು ದಿನ ಮಧ್ಯಾಹ್ನ ಸೂರ್ಯ ನೇರ ನೆತ್ತಿಯ ಮೇಲೆ ಬಂದು ಕೆಲ ಕ್ಷಣ ನೆರಳು ಕಾಣುವುದಿಲ್ಲ. ಇದನ್ನು ‘ಝೀರೋ ಶಾಡೋ ಡೇ’ ಎನ್ನುವರು. ಇದಕ್ಕೆ ಸೂರ್ಯನ ಸುತ್ತ ತಿರುಗುವ ಭೂಮಿ ತನ್ನ ಅಕ್ಷಕ್ಕೆ 23.5 ಡಿಗ್ರಿ ವಾಲಿಕೊಂಡಿರುವುದೇ ಕಾರಣ. ಇದನ್ನು ಯಾವುದೇ ಮರ ಕಟ್ಟಡಗಳ ನೆರಳಿನಿಂದ ಈ ದಿನ ಮಧ್ಯಾಹ್ನ ಗಮನಿಸಬಹುದು.

ಈ ರೀತಿಯ ಶೂನ್ಯ ನೆರಳಿನ ದಿನ, ಭೂಮಿಯ ಎಲ್ಲಾ ಪ್ರದೇಶದಲ್ಲಿ ಸಂಭವಿಸುವುದಿಲ್ಲ. ಮಕರ ಸಂಕ್ರಾಂತಿ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದ ವರೆಗಿನ ಭೂಭಾಗದಲ್ಲಿ ಮಾತ್ರ ವರ್ಷಕ್ಕೆ ಎರಡು ದಿನ ಶೂನ್ಯ ನೆರಳಿನ ದಿನ. ಈ ಎರಡು ವೃತ್ತಗಳ ಹೊರಗಿರುವ ಭೂ ಭಾಗದಲ್ಲಿ ಸೂರ್ಯ ಎಂದೂ ನೇರ ಬರುವುದೇ ಇಲ್ಲ.

 

ಅಂತೆಯೇ ಈ ತಿಂಗಳ ಬೆಳಗಿನ ಜಾವ ಸೂರ್ಯೋದಯದ ಮುನ್ನ ನಾಲ್ಕು ಗ್ರಹಗಳನ್ನು ಪೂರ್ವ ಆಕಾಶದಲ್ಲಿ ನೋಡಬಹುದು. ಪೂರ್ವದಿಗಂತದಿಂದ ಮೇಲೆ ಹೊಳೆವ ಗುರು, ಶುಕ್ರ, ಮಂಗಳ ಹಾಗೂ ಶನಿ ಗ್ರಹಗಳನ್ನು ಗಮನಿಸಬಹುದು ಎಂದು ಖಗೋಳತಜ್ಞ ಡಾ. ಎ. ಪಿ ಭಟ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!