Wednesday, October 2, 2024
Wednesday, October 2, 2024

ಜೈಯಂಟ್ಸ್ ಗ್ರೂಪ್: ಮದರ್ ತೆರೇಸಾ ಪುಣ್ಯಸ್ಮರಣೆ

ಜೈಯಂಟ್ಸ್ ಗ್ರೂಪ್: ಮದರ್ ತೆರೇಸಾ ಪುಣ್ಯಸ್ಮರಣೆ

Date:

ಉಡುಪಿ: ಜೈಯಂಟ್ಸ್ ಗ್ರೂಪ್ ವತಿಯಿಂದ ವಿಶ್ವ ಚಾರಿಟಿ ಡೇ ಮದರ್ ತೆರೇಸಾ ಪುಣ್ಯಸ್ಮರಣೆ ಅಂಗವಾಗಿ ಉಡುಪಿ ಕಾಡಬೆಟ್ಟಿನ ಹೊಸ ಬೆಳಕು ವೃದ್ಧಾಶ್ರಮದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಸೆಂಟ್ರಲ್ ಕಮಿಟಿಯ ದಿನಕರ್ ಅಮೀನ್, ವಲಯ ನಿರ್ದೇಶಕ ದೇವದಾಸ್ ಕಾಮತ್, ಹೊಸಬೆಳಕು ವೃದ್ಧಾಶ್ರಮ ಮುಖ್ಯಸ್ಥೆ ಜ್ಯೋತಿ, ಮಾಜಿ ಅಧ್ಯಕ್ಷ ಜಗದೀಶ ಅಮೀನ್, ಕಾರ್ಯದರ್ಶಿ ಯಶವಂತ್ ಸಾಲಿಯಾನ್, ವಿನ್ಸನ್ಟ್ ಸಲ್ಡಾನ್ಹಾ, ಗಣೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ: ಬಿಜೆಪಿ ಸದಸ್ಯತ್ವ ಅಭಿಯಾನ

ಉಡುಪಿ, ಅ.2: ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ...

ಜ್ಞಾನಸುಧಾ: ಸ್ವಚ್ಛತಾ ಅಭಿಯಾನ

ಕಾರ್ಕಳ, ಅ.2: ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ...

ಶ್ರೀಕೃಷ್ಣ ಮಠ: ಸ್ವಚ್ಛ ಭಾರತ ಅಭಿಯಾನ

ಉಡುಪಿ, ಅ.2: ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ...

ಕೆಮ್ಮಣ್ಣು: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಕೆಮ್ಮಣ್ಣು, ಅ.2: ಗಾಂಧಿ ಜಯಂತಿಯ ಅಂಗವಾಗಿ ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣು...
error: Content is protected !!