Monday, February 24, 2025
Monday, February 24, 2025

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ವಿಶ್ವ ಗುರು ಭಾರತ

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ವಿಶ್ವ ಗುರು ಭಾರತ

Date:

ಮಂಗಳೂರು: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ರಥಬೀದಿ ಕಾಲೇಜಿನ ಹಾಗೂ ಇತರ ಪ್ರತಿಭಾನ್ವಿತರ ಬಳಗದ ವತಿಯಿಂದ ‘ವಿಶ್ವ ಗುರು ಭಾರತ’ ಹೊಸ ದೇಶಭಕ್ತಿ ಗೀತೆ ತುಷಾರ್ ಕೆ ಕೋಟೆಕಾರ್ ಅವರ ಯುಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಯಿತು.

ಬಿಡುಗಡೆಯ ಕಾರ್ಯಕ್ರಮ ರಥಬೀದಿಯ ಡಾ.ಪಿ. ದಯಾನಂದ ಪೈ ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ನಿವೃತ್ತ ಮುಖ್ಯೋಪಾದ್ಯಾಯ ನಾರಾಯಣ ನಾಯಕರವರು ಬಿಡುಗಡೆಗೊಳಿಸಿದರು.

ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ, ಗಾಯಕರು ಹಾಗೂ ಎ.ಎಸ್.ಐ ಸುಬ್ರಾಯ ಕಲ್ಪನೆ, ನಿವೃತ್ತ ಯೋಧರು ಹಾಗೂ ಪ್ರಾಧ್ಯಾಪಕರಾದ ಜೆಫ್ರಿ ರೊಡ್ರಿಗಸ್, ಪ್ರಾಧ್ಯಾಪಕರುಗಳಾದ ಪ್ರೊ. ವಸಂತಿ, ಡಾ. ನವೀನ್ ಕೊಣಾಜೆ, ಪ್ರೊ. ದೇವಿಪ್ರಸಾದ್, ಗೀತೆ ರಚನೆಕಾರ ತುಷಾರ್ ಕೆ ಕೋಟೆಕಾರ್, ಸಮಗ್ರ ನಿರ್ವಹಣೆ ಮಾಡಿದ ಧೀರಜ್ ಕುಮಾರ್ ಉಳ್ಳಾಲ, ಪೋಸ್ಟರ್ ವಿನ್ಯಾಸಗೊಳಿಸಿದ ಬಿ. ಗೋಪೀನಾಥ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು.

ತುಷಾರ್ ಕೆ ಕೋಟೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಧೀರಜ್ ಕುಮಾರ್ ಉಳ್ಳಾಲ್ ವಂದಿಸಿದರು. ಪ್ರಭಾಕರ ಆಚಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...

ಶಾಂಭವಿ ಶಾಲೆ ಶತಮಾನೋತ್ಸವ ಮನವಿ ಪತ್ರ ಬಿಡುಗಡೆ

ಕೋಟ, ಫೆ.24: ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು...

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.24: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...
error: Content is protected !!