Wednesday, October 9, 2024
Wednesday, October 9, 2024

ಎಸ್.ಕೆ.ಪಿ.ಎ. ಉಡುಪಿ ವಲಯ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್

ಎಸ್.ಕೆ.ಪಿ.ಎ. ಉಡುಪಿ ವಲಯ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್

Date:

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್, ಕೋಶಾಧಿಕಾರಿಯಾಗಿ ವಾಮನ ಪಡುಕೆರೆ ಆಯ್ಕೆಯಾಗಿದ್ದಾರೆ.

ಸದಸ್ಯರು: ನವೀನ್ ಬಲ್ಲಾಳ್, ಶಿವ ಕೆ ಅಮೀನ್, ಕೆ. ವಾಸುದೇವ ರಾವ್, ಸದಾಶಿವ ಹೆಬ್ರಿ, ಫೋಕಸ್ ರಾಘವೇಂದ್ರ, ಪ್ರಸಾದ್ ಜತ್ತನ್ನ, ಸುರಭಿ ರತನ್, ಜಯಕರ ಸುವರ್ಣ, ಸುಂದರ ಪೂಜಾರಿ ಕೊಳಲಗಿರಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಕರಂದಾಡಿ ಶ್ರೀಧರ್ ಶೆಟ್ಟಿಗಾರ್, ಭಾರತಿ ಭಾಸ್ಕರ್, ಶಿವ ಕೆ ಅಮೀನ್, ಸುಕುಮಾರ್ ಕುಕ್ಕಿಕಟ್ಟೆ, ಪ್ರಸನ್ನ ಹೆಬ್ಬಾರ್, ಪ್ರಕಾಶ್ ಶೆಟ್ಟಿ, ಆನಿಶ್ ಶೆಟ್ಟಿಗಾರ್, ನಿದೇಶ್ ಕುಮಾರ್, ಪ್ರಸನ್ನ ಕೊಡವೂರು, ಸಂತೋಷ ಪಂದುಬೆಟ್ಟು, ಪ್ರಕಾಶ್ ಕೊಡಂಕೂರ್, ಚಂದ್ರಶೇಖರ್’ ಹಿರಿಯಡ್ಕ, ಮಿತ್ರ ಕುಮಾರ್, ದೇವದಾಸ್ ಕಾಮತ್, ರಂಜನ್ ಕುಮಾರ್ ಕಟಪಾಡಿ, ಗಣೇಶ್ ಪಡುಕೆರೆ, ಎಲ್ಲೂರು ರಮೇಶ್ ಭಟ್, ರಮೇಶ್ ತಿಂಗಳಾಯ, ಅನಿಲ್ ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ.

ಜನಾರ್ದನ್ ಕೊಡವೂರು, ಪ್ರವೀಣ್ ಕೊರೆಯ, ದಿವಾಕರ ಹಿರಿಯಡ್ಕ, ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಮತ್ತು ಕೇಂದ್ರ ಸಮಿತಿ ಸದಸ್ಯರು ಖಾಯಂ ಆಹ್ವಾನಿತರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇ-ಖಾತಾ ಸಂಬಂಧಿತ ಗೊಂದಲಗಳಿಗೆ ವಾರದೊಳಗೆ ಪರಿಹಾರ

ಬೆಂಗಳೂರು, ಅ.8: ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದು, ಅವುಗಳನ್ನು ಒಂದು ವಾರದಲ್ಲಿ...

ದಸರಾ ಪ್ರಯುಕ್ತ 2000 ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು, ಅ.8: ದಸರಾ ಮಹೋತ್ಸವದ ಹಿನ್ನೆಲೆ ಕೆಎಸ್‌ಆರ್‌ಟಿಸಿ 2000ಕ್ಕೂ ಅಧಿಕ ವಿಶೇಷ...

ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ (ಕಡಿಮೆಗೊಳಿಸುವ) ದಿನದ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟನೆ

ಮಣಿಪಾಲ, ಅ.8: ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಅಂತರಾಷ್ಟ್ರೀಯ ವಿಪತ್ತು...

ವಿದ್ಯಾರ್ಥಿಗಳಿಗೆ ವೀರಗಾಥಾ ಕಾರ್ಯಕ್ರಮ

ಉಡುಪಿ, ಅ.8: ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶಪ್ರೇಮ ಮತ್ತು ದೇಶ ಭಕ್ತರ ಕುರಿತು...
error: Content is protected !!