Tuesday, February 25, 2025
Tuesday, February 25, 2025

ಎಸ್.ಕೆ.ಪಿ.ಎ. ಉಡುಪಿ ವಲಯ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್

ಎಸ್.ಕೆ.ಪಿ.ಎ. ಉಡುಪಿ ವಲಯ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್

Date:

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ಕಟ್ಟಡ ಸಮಿತಿ ಸಂಚಾಲಕರಾಗಿ ಆಸ್ಟ್ರೋ ಮೋಹನ್, ಕೋಶಾಧಿಕಾರಿಯಾಗಿ ವಾಮನ ಪಡುಕೆರೆ ಆಯ್ಕೆಯಾಗಿದ್ದಾರೆ.

ಸದಸ್ಯರು: ನವೀನ್ ಬಲ್ಲಾಳ್, ಶಿವ ಕೆ ಅಮೀನ್, ಕೆ. ವಾಸುದೇವ ರಾವ್, ಸದಾಶಿವ ಹೆಬ್ರಿ, ಫೋಕಸ್ ರಾಘವೇಂದ್ರ, ಪ್ರಸಾದ್ ಜತ್ತನ್ನ, ಸುರಭಿ ರತನ್, ಜಯಕರ ಸುವರ್ಣ, ಸುಂದರ ಪೂಜಾರಿ ಕೊಳಲಗಿರಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ಕರಂದಾಡಿ ಶ್ರೀಧರ್ ಶೆಟ್ಟಿಗಾರ್, ಭಾರತಿ ಭಾಸ್ಕರ್, ಶಿವ ಕೆ ಅಮೀನ್, ಸುಕುಮಾರ್ ಕುಕ್ಕಿಕಟ್ಟೆ, ಪ್ರಸನ್ನ ಹೆಬ್ಬಾರ್, ಪ್ರಕಾಶ್ ಶೆಟ್ಟಿ, ಆನಿಶ್ ಶೆಟ್ಟಿಗಾರ್, ನಿದೇಶ್ ಕುಮಾರ್, ಪ್ರಸನ್ನ ಕೊಡವೂರು, ಸಂತೋಷ ಪಂದುಬೆಟ್ಟು, ಪ್ರಕಾಶ್ ಕೊಡಂಕೂರ್, ಚಂದ್ರಶೇಖರ್’ ಹಿರಿಯಡ್ಕ, ಮಿತ್ರ ಕುಮಾರ್, ದೇವದಾಸ್ ಕಾಮತ್, ರಂಜನ್ ಕುಮಾರ್ ಕಟಪಾಡಿ, ಗಣೇಶ್ ಪಡುಕೆರೆ, ಎಲ್ಲೂರು ರಮೇಶ್ ಭಟ್, ರಮೇಶ್ ತಿಂಗಳಾಯ, ಅನಿಲ್ ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ.

ಜನಾರ್ದನ್ ಕೊಡವೂರು, ಪ್ರವೀಣ್ ಕೊರೆಯ, ದಿವಾಕರ ಹಿರಿಯಡ್ಕ, ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಮತ್ತು ಕೇಂದ್ರ ಸಮಿತಿ ಸದಸ್ಯರು ಖಾಯಂ ಆಹ್ವಾನಿತರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!