Thursday, September 26, 2024
Thursday, September 26, 2024

ಶ್ರೆದ್ಧೆ, ಸೇವೆ ಅನುಭವಗಳ ಸಂಘಟನೆ ರೋಟರಿ: ಅಭಿನಂದನ್ ಶೆಟ್ಟಿ

ಶ್ರೆದ್ಧೆ, ಸೇವೆ ಅನುಭವಗಳ ಸಂಘಟನೆ ರೋಟರಿ: ಅಭಿನಂದನ್ ಶೆಟ್ಟಿ

Date:

ಮಣಿಪಾಲ: ರೋಟರಿ ಪರಸ್ಪರ ಪ್ರೀತಿ ಗೌರವವನ್ನು ಕೊಡುತ್ತಾ, ಸಂತ್ರಸ್ತ ಪ್ರಪಂಚಕ್ಕೆ ಸೇವೆಯನ್ನು ನೀಡುವ, ಅನುಭವಗಳ ಮೇಲೆ ಸದಸ್ಯರನ್ನು ಸಮಾಜಕ್ಕೆ ಸಿದ್ಧಪಡಿಸುವ ಸಂಘಟನೆಯಾಗಿದೆ ಎಂದು ಅಭಿನಂದನ್ ಶೆಟ್ಟಿಯವರು ನುಡಿದರು.

ರೋಟರಿ ಜಿಲ್ಲಾ 3182 ಇದರ ಅತ್ಯಂತ ಬ್ರಹತ್ತ್ ಮಟ್ಟದ ಅಂತರಾಷ್ಟ್ರೀಯ ಅನುದಾನದಿಂದ ಮಾಹೆ ರೋಟರಿ ಸ್ಕಿನ್ ಬ್ಯಾಂಕ್ ಸಮಾಜಕ್ಕೆ ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ನೇತ್ರತ್ವದಲ್ಲಿ ಆಗುತ್ತಿರುವುದು ಶ್ಲಾಘನೀಯವಾದದ್ದು ಎಂದು ಅವರು ಹೇಳಿದರು.

ಮಣಿಪಾಲ ಟೌನ್ ಇದರ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷ ಗಣೇಶ್ ನಾಯಕ್, ಕಾರ್ಯದರ್ಶಿಯಾಗಿ ಪ್ರವೀನ್ ಹೂಗಾರ್ ಇವರ ನೂತನ ತಂಡಕ್ಕೆ ಅಧಿಕಾರವನ್ನು ನೀಡಲಾಯಿತು.

ವಿಶೇಷ ಅಭ್ಯಾಗತರಾಗಿ ಸುರೇಶ್ ಶೆಣೈ ಮತ್ತು ಮಾಹೆ ಎಸ್ಟೇಟ್ ಅಧಿಕಾರಿ ಕೆ. ಜೈವಿಠ್ಠಲ್ ಮತ್ತು ವಲಯ ಸೇನಾನಿ ಸಚ್ಚಿದಾನಂದ ನಾಯಕ್ ಅವರು ಭಾಗವಹಿಸಿದ್ದರು.

ಹಾಲಿ ಅಧ್ಯಕ್ಷ ಡಾ. ರವೀಂದ್ರನಾಥ ನಾಯಕ್ ಮತ್ತು ಕಾರ್ಯದರ್ಶಿ ಜ್ಯೋತಿ ರವಿಂದ್ರನಾಥ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಕಿನ್ ಬ್ಯಾಂಕಿಗೆ ಜಿಲ್ಲಾ ಮಟ್ಟದಲ್ಲಿ ರೂ.15 ಲಕ್ಷಗಳ ಸಹಾಯ ಮಾಡಿದ ಅಭಿನಂಧನ ಶೆಟ್ಟಿಯವರನ್ನು ಸನ್ಮಾನಿಸಲಯಿತು. ಡಾ. ಗುರುಮೂರ್ತಿ ಸಂಗಮ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

2023-24ರಲ್ಲಿ ಅಂದಾಜು 3,322 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ

ನವದೆಹಲಿ, ಸೆ.25: 2023-24ರ ಅವಧಿಯಲ್ಲಿ ದೇಶದ ಒಟ್ಟು ಆಹಾರ ಧಾನ್ಯ ಉತ್ಪಾದನೆಯು...

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ವಿಶೇಷ ನ್ಯಾಯಾಲಯ ಆದೇಶ

ಬೆಂಗಳೂರು, ಸೆ.25: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ...

ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ- 2ನೇ ಹಂತದ ಮತದಾನ ಮುಕ್ತಾಯ

ನವದೆಹಲಿ, ಸೆ.25: ಜಮ್ಮು ಮತ್ತು ಕಾಶ್ಮೀರದ, ಆರು ಜಿಲ್ಲೆಗಳ 26 ವಿಧಾನಸಭಾ...

ವಾರದಲ್ಲಿ ನಾಲ್ಕು ದಿನಗಳ ಕಾಲ ಪೌಷ್ಠಿಕ ಆಹಾರವಾಗಿ ಮೊಟ್ಟೆ ವಿತರಣೆ

ಉಡುಪಿ, ಸೆ.25: ಕೇಂದ್ರ ಪುರಸ್ಕೃತ ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಕರ್ನಾಟಕ ರಾಜ್ಯ...
error: Content is protected !!